ಮಳೆ  ಹೊತ್ತು ತಂದ ನೆನಪುಗಳು..


Team Udayavani, Jun 10, 2021, 9:00 AM IST

ಮಳೆ  ಹೊತ್ತು ತಂದ ನೆನಪುಗಳು..

ಬೇಸಗೆ ರಜೆ ಮುಗಿದ ಸಮಯ ಹೊಸ ಯುನಿಫಾರ್ಮ್, ಹೊಸ ಪುಸ್ತಕ, ಹೊಸ ತರಗತಿ ಸಂಭ್ರಮವೋ ಸಂಭ್ರಮ. ಆ ಸಂತೋಷಕ್ಕೆ ಹೆಚ್ಚು ಖುಷಿ ನೀಡಲು ಮಳೆರಾಯ ಬಂದೆ ಬಿಡುತ್ತಾನೆ.

ಶಾಲೆ ಬಿಡುವ ಹೊತ್ತಿನಲ್ಲಿ ಮಳೆ ಬಂದರೆ ಖುಷಿಯೋ ಖುಷಿ. ಮಳೆ ನೀರಿನಲ್ಲಿ ಆಟವಾಡುತ್ತಾ ಮನೆಗೆ ಬರುತ್ತಿದ್ದೆವು. ಮಳೆಯಲ್ಲಿ ನಾವು ನೆನೆದರೂ ಪರವಾಗಿಲ್ಲ. ಬ್ಯಾಗ್‌ ಮತ್ತು ಪುಸ್ತಕ ನೆನೆಯಬಾರದೆಂದು ಹೆಚ್ಚಾಗಿ ಬ್ಯಾಗ್‌ಗೆ ಕೂಡೆ ಇಡುತ್ತಿದ್ದೆವು.

ಮಳೆಗಾಲದ ರಜೆ ಸಮಯದಲ್ಲಿ ಗೆಳೆಯರೆಲ್ಲ ಸೇರಿ ಮಳೆ ನೀರು ಹರಿಯುವ ತೊರೆಗೆ ಹೋಗಿ ಮೀನು ಹಿಡಿಯುವುದು, ಮೊದಲೇ ತಯಾರಿಸಿಕೂಂಡು ಬಂದ ಕಾಗದದ ದೋಣಿಯನ್ನು ನೀರಿನಲ್ಲಿ ಬೀಡುವುದು ಯಾರ ದೋಣಿ ಮುಳುಗುವುದಿಲ್ಲ ಎಂದು ನೋಡುವುದು ಸಂಜೆಯಾಗುವ ಸಮಯಕ್ಕೆ ಮನೆಗೆ ಬಂದು ಅಮ್ಮ ಮಾಡಿಟ್ಟ ಬಿಸಿ ಬಿಸಿಯಾದ ಚಾ ಮತ್ತು ತಿಂಡಿಯನ್ನು ಸೇವಿಸುವುದು ಮಳೆಗಾಲದ ಸಮಯದಲ್ಲಿ ಬಾಯಿ ಚಪ್ಪರಿಸುತ್ತಿರಲು ತುಂಬಾ ಋಷಿಯಾಗುತ್ತಿತ್ತು.

ಶಾಲೆ ಬಿಟ್ಟ ಕೂಡಲೇ ಗುಡ್ಡ, ತೋಡು, ಕಾಡುಗಳನ್ನು ದಾಟಿ ಬರುವುದು ಬರುವ ದಾರಿಯಲ್ಲಿ ಮಳೆ ನೀರು ಹರಿಯುತ್ತಿದ್ದರೆ ಅದರಲ್ಲಿ ಕುಪ್ಪಳಿಸುವುದು ಇವೆೆಲ್ಲ ಈಗ ಮಧುರ ನೆನಪುಗಳಾಗಿ ಉಳಿದಿವೆ. 2/3 ಕಿ.ಮೀ. ನಡೆದು ಶಾಲೆಗೆ ಹೋದವರಿಗೆ ಮಳೆಯ ನೆನಪುಗಳು ಹೆಚ್ಚಾಗಿ ಇರುತ್ತವೆ. ಆದರೆ ಈಗ ಕಾಲ ಬದಲಾಗಿದೆ. ಮನೆ ಮುಂದೆ ಸ್ಕೂಲ್‌ ಬಸ್‌ ಹತ್ತಿದರೆ ಶಾಲೆ ಮುಂದೆ ಬಸ್‌ ನಿಲ್ಲುತ್ತೇ. ನಾನು 7 ನೇ ಕ್ಲಾಸ್‌ನಲ್ಲಿ ಕಲಿಯುತ್ತಿರುವಾಗ ಒಂದು ದಿನ ಶಾಲೆಗೆ ಹೋಗುವಾಗ ಕೊಡೆ ತೆಗೆದುಕೊಂಡು ಹೋಗಲು ಮರೆತು ಶಾಲೆ ಬಿಟ್ಟ ಗಳಿಗೆಯಿಂದ ಪ್ರಾರಂಭವಾದ ಮಳೆ ನಾನು ಮನೆ ತಲುಪುವವರೆಗೂ ಹಾಗೆಯೇ ಸುರಿಯುತ್ತಿತು. ಅದೇ ಮಳೆಯಲ್ಲಿ ನಾನು ನೆನೆದುಕೊಂಡು ಬಂದು ಮನೆ ಸೇರಿದ್ದೂ, ಅಮ್ಮ ಹೊಡೆದದ್ದು ಈಗಲೂ ಮರೆಯಲು ಸಾಧ್ಯವಿಲ್ಲ. ಆ ಮಳೆಯಲ್ಲಿ ನೆನೆದ ಪರಿಣಾಮ 2ದಿನ ಜ್ವರ ನೆಗಡಿಯಿಂದ ಮಲಗಿದ್ದು ನೆನಪಾಗುತ್ತದೆ ಮಳೆಯಲ್ಲಿ ನಿದ್ದೆ ಮಾಡುವುದೆಂದರೆ ಖುಷಿ.  ಮಳೆಯ ಅಂದಿನ ನೆನಪುಗಳನ್ನು ನೆನಪಿಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ಮಧುರ ನೆನಪುಗಳನ್ನು ಹೊತ್ತು ತರುವ ಮಳೆ ಎಲ್ಲರಿಗೂ ಅಚ್ಚುಮೆಚ್ಚು.

 

ಜಾಸ್ಮಿನ್‌ ಥೋಮಸ್‌

ಎಂಪಿಎಂ ಕಾಲೇಜ್‌, ಕಾರ್ಕಳ

ಟಾಪ್ ನ್ಯೂಸ್

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.