ಕೋವಿಡ್ ಕಾಲದ ಊರಿನ ಕಥೆಯಿದು..! Stay At Home


Team Udayavani, Jun 27, 2020, 11:00 AM IST

ಕೋವಿಡ್ ಕಾಲದ ಊರಿನ ಕಥೆಯಿದು..! Stay At Homeಕೋವಿಡ್ ಕಾಲದ ಊರಿನ ಕಥೆಯಿದು..! Stay At Home

ಇಡೀ ಜಗತ್ತಿನಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚಿರುವ ಅಪಾಯಕಾರಿ ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತೆಗೆ ಲಾಕ್‌ಡೌನ್‌ ಘೋಷಿಸಲಾಗಿತ್ತು. ನಗರದಲ್ಲಿದ್ದ ಅದೆಷ್ಟೋ ಜನರು ತಮ್ಮೂರಿನತ್ತ ಧಾವಿಸಿದರು. ಶಾಲೆ ಕಲಿತು ಊರು ಬಿಟ್ಟು ಹೋಗಿದ್ದ ಮಗ, ಶಿಕ್ಷಣ ತಲೆಗೆ ಹತ್ತದೆ ಊರು ಬಿಟ್ಟು ದುಡಿಯಲು ಹೋದ ಯುವಕ, ಹಳ್ಳಿ ಬೇಡವೆಂದು ಪೇಟೆ ಸೇರಿದ್ದ ಸೊಸೆ, ಜತೆಗೆ ಮೂಕ ಬಸವನಂತಿರುವ ಆಕೆಯ ಗಂಡ, ದುಡಿಮೆ ಇಲ್ಲವೆಂದೂ ನೆಪ ಹೇಳಿ ಪಟ್ಟಣಕ್ಕೆ ಹೋಗಿದ್ದ ಹಿರಿಯರು.. ಹೀಗೆ ಒಂದೊಂದು ನೆಪದಿಂದ ಮೂಲ ಊರನ್ನು ತೊರೆದು ಹೋದವರು ಈಗ ಮತ್ತೇ ಊರು ಸೇರುತ್ತಿದ್ದಾರೆ.

ಇವರೆಲ್ಲ ಬಹಳ ದಿನಗಳ ಮೇಲೆ ಊರಿಗೆ ಬಂದರೆಂದು ಖುಷಿ ಪಡುವುದೋ ಅಥವಾ ಇಂತಹ ಸಂಕಷ್ಟ ಕಾಲದಲ್ಲಿ ಊರು ನೆನಪಾಯಿತೇ? ಎಂದು ವ್ಯಥೆಪಡುವುದೋ ಒಂದು ತಿಳಿಯದಾಗಿದೆ.

ಇದು ಒಂದು ಕಥೆಯಾದರೆ ಇನ್ನು ಊರಿನ ಪಂಚಾಯತ್‌ ಕಟ್ಟೆ ಮೇಲೆ ಕುಳಿತು ಊರಿನ ಉಸಾಬರೀ ಮಾತನಾಡುವ ನಮ್ಮೂರಿನ ಹಿರಿಯರು, ವೃದ್ಧರದು ಇನ್ನೊಂದು ಕಥೆ. ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಎಂಬ ಪದಗಳನ್ನೇ ಮೊದಲ ಬಾರಿಗೆ ಕೇಳಿದ ಇವರು ಕೊರೊನಾಕ್ಕೆ ಅಂಜಿ ಮನೆಯ ಬಾಗಿಲಿನಲ್ಲೇ ಕುಳಿತುಕೊಳ್ಳುವ ಹಾಗೆ ಆಗಿದೆ. ಮೂರು ಹೊತ್ತು ಮೊಬೈಲ್‌ನಲ್ಲೇ ಕಾಲ ಕಳೆಯುವ ಯುವಕರು, ಹಪ್ಪಳ ಸಂಡಿಗೆ ಹಾಕುವಲ್ಲಿಯೇ ನಿರತರಾಗಿರುವ ಮನೆಯ ಹೆಣ್ಮಕ್ಕಳು.. ಹೀಗೆ ಊರಿನ ಎಲ್ಲರನ್ನೂ ಮನೆ ಬಿಟ್ಟು ಹೊರಬರದಂತೆ ಮಾಡಿದೆ ಈ ಕೋವಿಡ್.

ಯಜಮಾನರು ದಮ್ಮು, ಕೆಮ್ಮು ಅಂತ ಕೆಮ್ಮಿದರೂ ಎಲ್ಲರೂ ದೂರ ಸರಿಯುತ್ತಾರೆ. ಸ್ವಲ್ಪ ಹುಷಾರಿಲ್ಲ ಎಂದು ಆಸ್ಪತ್ರೆಗೆ ಹೋಗಬೇಕು ಅಂದ್ರೂ ಅದಕ್ಕೂ ಭಯ. ಇನ್ನು ಅಪ್ಪ-ಅಮ್ಮ ಅವರು ಬೇರೆ ಊರಿನಲ್ಲಿರುವ ತಮ್ಮ ಮಗಳ ಮನೆಗೆ ಹೋದರೆ ಕೂಡ ಕೋವಿಡ್ ಭಯ. ಅವರಿಗೆ ಅಪ್ಪ-ಅಮ್ಮ ಬಂದರು ಅನ್ನೋ ಖುಷಿಗಿಂತ ಕ್ವಾರಂಟೈನ್‌, ಹೋಂ ಕ್ವಾರಂಟೈನ್‌ ಎಲ್ಲಿ ಮಾಡ್ತಾರೋ ಎಂಬ ಭಯ. ಹೀಗೆ ಇಡೀ ಊರು ಊರನ್ನೇ ದಿಕ್ಕು ತೋಚದೇ ಹಾಗೇ ಮಾಡಿದೆ ಕಣ್ಣಿಗೆ ಕಾಣದ ವೈರಸ್‌. ಇದರ ಮಧ್ಯೆಯೇ ನಾವು ಬದುಕಿ ತೋರಿಸಬೇಕಿದೆ. ಮುಂಜಾಗ್ರತೆಯೊಂದಿದ್ದರೆ ಎಲ್ಲವೂ ಸಾಧ್ಯ.


ಶುಭಾ ಹತ್ತಳ್ಳಿ

ಎಸ್‌.ಬಿ.ಕಲಾ ಮತ್ತು ಕೆ.ಸಿ.ಪಿ.  ವಿಜ್ಞಾನ ಮಹಾವಿದ್ಯಾಲಯ ವಿಜಯಪುರ

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.