ಇರಪ್ಪು ಜಲಪಾತಕ್ಕೆ ಹೋಗಲು ಟೈಮ್‌ ಫಿಕ್ಸ್‌ ಮಾಡಿ!


Team Udayavani, Aug 31, 2020, 9:30 AM IST

falls

ಪ್ರವಾಸ ಎಂದ ಕೂಡಲೇ ಎಲ್ಲಿಗೆ ತೆರಳಬೇಕು ಎಂಬುದು ಪ್ರಶ್ನಾರ್ಥಕವಾಗಿ ಉಳಿಯುತ್ತದೆ.

ಅಂತವರಲ್ಲಿ ಕೆಲವರಿಗೆ ಹೊಸ ಹೊಸ ಸ್ಥಳಗಳನ್ನು ನೋಡಬೇಕು ಕುಟುಂಬದ ಜತೆಯಲ್ಲಿ ಕಾಣಬೇಕು ಎಂಬ ಹಂಬಲವಿರುತ್ತದೆ ಅಂತವರು ಪ್ರವಾಸಕ್ಕೆ ಹೋಗಬೇಕೆಂದು ಬಯಸಿದಲ್ಲಿ ಇರಪ್ಪು ಜಲಪಾತಕ್ಕೆ ತೆರಳಬಹುದು.

ಸ್ಥಳೀಯವಾಗಿ ಲಕ್ಷಣ ತೀರ್ಥ ಎಂದು ಕರೆಯಲ್ಪಡುವ ಜಲಪಾತವನ್ನು ವಯ್‌ನಾಡ್‌ ಟೂರ್‌ ಪ್ಯಾಕೇಜ್‌ನಲ್ಲಿ ಎಂದಿಗೂ ಮಿಸ್‌ ಮಾಡಿಕೊಳ್ಳಬಾರದು ಎದನ್ನು ಇರಪ್ಪು ಎಂಬ ಹೆಸರಿನಿಂದಲೂ ಸಂಬೋಧಿಸಲಾಗುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶ್ವಿ‌ಯಾಗಿದೆ.

ಬ್ರಹ್ಮಗಿರಿ ಶಿಖರದಲ್ಲಿ ಹುಟ್ಟುವ ಈ ನದಿ ಕಾವೇರಿ ನದಿಯನ್ನು ಸೇರುತ್ತದೆ.

ದಂತ ಕಥೆಯ ಪ್ರಕಾರ ರಾಮ ಮತ್ತು ಲಕ್ಷ್ಮಣ ಸೀತೆಯನ್ನು ಹುಡುಕುತ್ತಾ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಹಾದು ಹೋಗುವಾಗ ರಾಮ ಲಕ್ಷ್ಮಣನ ಬಳಿಯಲ್ಲಿ ಸ್ವಲ್ಪ ಕುಡಿಯಲು ನೀರು ಕೇಳಿದಾಗ, ಲಕ್ಷ್ಮಣ ಬ್ರಹ್ಮಗಿರಿ ಬೆಟ್ಟಗಳ ಮೇಲೆ ಬಾಣ ಹೊಡೆದು ಲಕ್ಷ್ಮಣ ತೀರ್ಥವನ್ನು ಸೃಷ್ಟಿಸಿದನು ಎನ್ನುವ ಪ್ರತೀತಿ ಇದೆ.

ಈ ಜಲಪಾತ ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವೆ ತನ್ನ ಸೌಂದರ್ಯವನ್ನು ಹುಟ್ಟು ಹಾಕಿಕೊಂಡಿದ್ದು, ಘರ್ಜಿಸುವ ನೀರು, ಸುಂದರವಾದ ಸುತ್ತ ಮುತ್ತಲಿನ ಪ್ರದೇಶಗಳು ಈ ಜಾಗವನ್ನು ಪ್ರವಾಸಿಗರ ನೆಚ್ಚಿನ ತಾಣವಾಗಲೂ ಸಹಕಾರಿಯಾಗಿದೆ. ಆದರೆ ಇಲ್ಲಿ ಚಾರಣ ಮಾಡಲು ಅರಣ್ಯ ಇಲಾಖೆಯವರ ಅನುಮತಿ ಅಗತ್ಯವಾಗಿದ್ದು ಅನುಮತಿ ಇಲ್ಲದೆ ಹೋಗಲು ಸಾಧ್ಯವಿಲ್ಲ.

ಈ ನದಿಯ ದಡದಲ್ಲಿ ರಾಮನು ಪ್ರತಿಷ್ಟಾಪಿಸಿದ ಶಿವಲಿಂಗವಿದ್ದು ಶಿವರಾತ್ರಿ ಸಮಯದಲ್ಲಿ ಇಲ್ಲಿ ಅತಿ ಹೆಚ್ಚಿನ ಜನರು ಸೇರುತ್ತಾರಲ್ಲದೆ ವಿಶೇಷ ಪೂಜೆಗಳು ನಡೆಯುತ್ತದೆ.

ಗೋಣಿಗೊಪ್ಪದಿಂದ ಚಾಲನೆ ಮಾಡುವಾಗ ಶ್ರೀಮಂಗಲಕ್ಕೆ ಹೋಗಿ ಅಲ್ಲಿಂದ 2.5 ಕಿ.ಮೀ ಅನಂತರ ತಿರುವು ಪಡೆದುಕೊಂಡು ಅಲ್ಲಿಂದ ಕಾಫಿ ಎಸ್‌ಟೆಟ್‌ಗಳ ಮೂಲಕ 6 ಕಿ. ಮೀ ಸಾಗಿದರೆ ರಾಮೇಶ್ವರದವರೆಗೆ ಅಪ್ರೋಚ್‌ ರಸ್ತೆ ಲಭ್ಯವಿದೆ. ಜಲಪಾತಕ್ಕೆ ತೆರಳುವವರು ಅಲ್ಲಿಯೇ ಹಣ ಪಾವತಿಸಿ ಹೋಗಬೇಕು. ಅಲ್ಲಿಂದ ದಟ್ಟ ಕಾಡಿನ ಮೂಲಕ 15-20 ನಿಮಿಷಗಳ ಕಾಲ್ನಡಿಗೆ (ಮಾರ್ಗ ಚೆನ್ನಾಗಿದೆ) ಬೇಕಾದಲ್ಲಿ ನೀವು ಜಲಪಾತಕ್ಕೆ ಭೇಟಿ ನೀಡಲು ಕುಟ್ಟ ಅಥವಾ ಶ್ರೀಮಂಗಲದಲ್ಲಿ ವಾಹನವನ್ನು ಬಾಡಿಗೆ ಪಡೆಯಬಹುದು.

ಈ ಜಲಪಾತ ಕೋಜಿಕೋಡ್‌ ವಿಮಾನ ನಿಲ್ದಾಣದಿಂದ 145 ಕಿ. ಮೀ. ದೂರದಲ್ಲಿದೆ. ಮೈಸೂರು ಜಂಕ್ಷನ್‌ ರೈಲ್ವೇ ನಿಲ್ದಾಣ 110 ಕಿ. ಮೀ. ದೂರದಲ್ಲಿದೆ. ಕುಟ್ಟಾ ಬಸ್‌ ನಿಲ್ದಾಣ ಜಲಪಾತಕ್ಕೆ ಹತ್ತಿರದ ನಿಲ್ದಾಣವಾಗಿದೆ. ಕುಟ್ಟಾದಲ್ಲಿ ಬೇಕಾದ ರೀತಿಯ ವಸತಿ ಸೌಲಭ್ಯಗಳಿದ್ದು ದೂರದಿಂದ ಬಂದು 2 ಮೂರು ದಿನಗಳ ಪ್ಯಾಕೇಜ್‌ ಟೂರ್‌ಗಳಿಗೂ ಇದು ಸಹಕಾರಿಯಾಗಿದ್ದು ಪ್ರವಾಸವನ್ನು ಇನ್ನಷ್ಟು ಸುಂದರಗೊಳಿಸಬಹುದಾಗಿದೆ.

 ಪ್ರೀತಿ ಭಟ್‌, ಗುಣವಂತೆ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.