ಪ್ರೇಮಕವಿ
Team Udayavani, Feb 16, 2020, 12:01 PM IST
ನಿನ್ನ ಅಪ್ಪಿಕೊಂಡ ಪ್ರತಿಘಳಿಗೆ
ಮನಸಿನಲ್ಲೊಂದು ಕವಿತೆ
ಜಾರಿಗೆ ತಂದು ಬಿಡುತ್ತೇನೆ
ಅದಕ್ಕೆ,
ನನ್ನೇಲ್ಲ ಉಸಿರು ಬಿಗಿಹಿಡಿದು
ಪ್ರೀತಿಸುತ್ತೇನೆ
ಮತ್ತೆ ನನ್ನದೇ ಅಂತ
ಘೋಷಿಸುತ್ತೇನೆ.
ಅಪ್ಪುಗೆ ಸಡಿಲಿಸಿದರೆ
ಜಂಗುಳಿಯಲಿ ಕಳೆದ
ಮಗುವಿನ ಭಾವ.!
ನನ್ನಿಷ್ಟು ಹಾಳು ಮಾಡಿದ್ದು
ನಿನ್ನ ಓರೆನೋಟವಷ್ಟೇ ಅಲ್ಲ!
ಅದರಲ್ಲಿ ನಿನ್ನ ಮೌನ, ಮಾತು
ಸೌಂದರ್ಯಗುಚ್ಛ, ನೀಳಕೇಶನಿಧಿ,
ಅವರೆಬಳ್ಳಿಸೊಂಟ’
ಎಲ್ಲವುಗಳ ವ್ಯವಸ್ಥಿತ
ತಂತ್ರಗಾರಿಕೆ ಅಡಗಿದೆ!
ಪ್ಯಾರಿಸುತ, (ಪೊಲೀಸ್ ಇಲಾಖೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ