ಜನ್ಮಾಷ್ಟಮಿ ಬಂತೆಂದರೆ ನಮಗೆಲ್ಲಾ ನಾಡ ಹಬ್ಬದ ಸಂಭ್ರಮ
Team Udayavani, Aug 23, 2019, 8:34 PM IST
ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಅದು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರುವಂತದ್ದಲ್ಲ. ಈ ಆಚರಣೆಯೊಂದಿಗೆ ಉಡುಪಿ ಮತ್ತು ಸುತ್ತಮುತ್ತಲಿನ ಜನತೆಗೆ ಭಾವನಾತ್ಮಕವಾದ ಸಂಬಂಧವಿದೆ. ವರ್ಷದ ಉಳಿದ ದಿನಗಳಲ್ಲಿ ಅದೆಷ್ಟು ಬಾರಿ ಶ್ರೀ ಕೃಷ್ಣ ಮಠದ ಪರಿಸರಕ್ಕೆ ಭೇಟಿ ಕೊಟ್ಟರೂ, ಅಷ್ಟಮಿ ಮತ್ತು ವಿಟ್ಲಪಿಂಡಿ ದಿನಗಳಂದು ರಥಬೀದಿಗೊಂದು ಸುತ್ತು ಹೊಡೆಯದಿದ್ದರೆ ಉಡುಪಿಯ ಜನತೆ ಅದೇನೋ ಕಳೆದುಕೊಂಡ ಭಾವದಲ್ಲಿರುತ್ತಾರೆ. ಹಾಗಾದರೆ ಉಡುಪಿ ಜನರ ದೃಷ್ಟಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಎಷ್ಟು ಮಹತ್ವದ್ದು ಎಂಬುದಕ್ಕೆ ಕೆಲವರ ಅಭಿಪ್ರಾಯಗಳ ಸಂಗ್ರಹ ವಿಡಿಯೋ ಇಲ್ಲಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ