Shirva: ಸಮಾಜ ಸೇವಕ Anantraya Shenoy ನೇತ್ರತ್ವದಲ್ಲಿ Aati Amavasya ಕಷಾಯ ವಿತರಣೆ
Team Udayavani, Jul 20, 2020, 3:21 PM IST
ಶಿರ್ವ ದ ಸಮಾಜ ಸೇವಕ ಅನಂತ್ರಾಯ ಶೆಣೈ ನೇತ್ರತ್ವದಲ್ಲಿ ಆಟಿ ಅಮಾವಾಸ್ಯೆ ಯಂದು ಕೋವಿಡ್ ನಿಯಮ ಪಾಲನೆಯೊಂದಿಗೆ ಹಾಲೆ ಮರದ ಕಷಾಯ ವಿತರಿಸಲಾಯಿತು. ಸ್ಯಾನಿಟೈಸರ್ ಬಳಸಿಕೊಂಡು ಸಾಮಾಜಿಕ ಅಂತರದೊಂದಿಗೆ ಜನರು ಜಾತಿ ಮತ ಭೇದವಿಲ್ಲದೆ ಮುಂಜಾನೆ 5 ಗಂಟೆಯಿಂದಲೇ ಕಷಾಯ ಪಡೆದುಕೊಂಡರು. ಮಾಸ್ಕ್ ಬಳಸಿಕೊಂಡು ಬಾಟಲಿಯಲ್ಲಿ ಕಷಾಯ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.