ಬಿದ್ಕಲ್ಕಟ್ಟೆ ಶಿರಿಯಾರ ಬಾರ್ಕೂರು ರಸ್ತೆಯುದ್ದಕ್ಕೂ ಹೊಂಡ ಗುಂಡಿ
Team Udayavani, Nov 18, 2019, 3:13 PM IST
ಕರಾವಳಿಯನ್ನು ಮಲೆನಾಡಿಗೆ ಬೆಸೆಯುವ, ರಾಜ್ಯ ಹೆದ್ದಾರಿಯಾಗುವ ಅರ್ಹತೆಯಿದ್ದರೂ, ಈಗಲೂ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಬ್ರಹ್ಮಾವರ – ಬಾರ್ಕೂರು – ಸ್ಯಾಬ್ರಕಟ್ಟೆ – ಶಿರಿಯಾರ – ಹಳ್ಳಾಡಿ – ಬಿದ್ಕಲ್ಕಟ್ಟೆ ಮಾರ್ಗದುದ್ದಕ್ಕೂ ಅನೇಕ ಕಡೆಗಳಲ್ಲಿ ಹೊಂಡ ಗುಂಡಿಗಳದ್ದೇ ಕಾರುಬಾರು. ಬಿದ್ಕಲ್ಕಟ್ಟೆ, ಬಾರ್ಕೂರು ಭಾಗದಲ್ಲಿ ಮಾತ್ರ ಈ ರಸ್ತೆ ಉತ್ತಮವಾಗಿದ್ದು, ಉಳಿದ ಕಡೆಗಳಲ್ಲಿ ಡಾಮರೆಲ್ಲ ಕಿತ್ತು ಹೋಗಿ, ಧೂಳುಮಯ ರಸ್ತೆಯಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್