Suratkalನಲ್ಲಿ ದಿನಸಿ ಖರೀದಿಗೆ ನೂಕುನುಗ್ಗಲು! ಸಾಮಾಜಿಕ ಅಂತರ ಮರೆತ ಜನತೆ
Team Udayavani, Mar 25, 2020, 1:16 PM IST
ಸುರತ್ಕಲ್: ಸುರತ್ಕಲ್ ,ಕೃಷ್ಣಾಪುರ ,ಕಾವೂರು ಸೇರಿದಂತೆ ವಿವಿಧೆಡೆ ಬುಧವಾರ ಯುಗಾದಿ ಪ್ರಯುಕ್ತ ಬೆಳಗ್ಗೆ ಸಾಮಾನು ಖರೀದಿಗೆ ಜನರ ನೂಕು ನುಗ್ಗಲು ಕಂಡು ಬಂತು. ಪ್ರಧಾನಿ ಅವರು 21 ದಿನಗಳ ಕಫ್ಯರ್ೂ ಘೋಷಿಸಿದ್ದರಿಂದ ಮನೆಯಲ್ಲಿ ನಿತ್ಯದ ಸಾಮಾನು ದಾಸ್ತಾನಿಗೆ ಜನ ಮುಗಿ ಬಿದ್ದರು. ಇದರಿಂದ ಕಿರಣಿ ಅಂಗಡಿಯಿಂದ ಹಿಡಿದು ಸೂಪರ್ ಬಜಾರ್ವರೆಗೆ ಜನಸಂದಣಿ ಕಂಡು ಬಂತು.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ!
ದಿನಸಿ ಖರೀದಿಗೆ ಬಂದ ಜನತೆ ಕೊರೊನಾ ಸೋಂಕು ತಗುಲದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು. ಕೊರೊನಾ ತಡೆಗೆ ಜನ ಗುಂಪು ಸೇರುವುದನ್ನು ಸರಕಾರ ತಡೆಯಲು ಕಫ್ಯರ್ೂ ಘೋಷಣೆ ಮಾಡಿದ್ದರೂ ಬೆಳಗ್ಗೆಯಿಂದ 12ಗಂಟೆಯವರೆಗೆ ವಿನಾಯಿತಿ ನೀಡಿದ್ದು ಜನ ಮಾರುಕಟ್ಟೆಗಳಲ್ಲಿ ಸೇರಲು ಕಾರಣವಾಯಿತು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್