ನಮ್ಮ ಆಡಳಿತವಿದ್ದಾಗ ಎಲ್ಲಾ ಮಹಾತ್ಮರ ಜಯಂತಿ ಆಚರಿಸುತಿದ್ದೆವು
Team Udayavani, Nov 6, 2019, 9:03 PM IST
ಮಂಗಳೂರು: ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಕೇವಲ ಟಿಪ್ಪು ಜಯಂತಿ ಮಾತ್ರವಲ್ಲ ಎಲ್ಲಾ ಮಹಾತ್ಮರ ಜಯಂತಿಯನ್ನು ಆಚರಿಸಿದ್ದೇವೆ. ಬಿಜೆಪಿಯವರು ಸಂಕುಚಿತ ಮನೋಭಾವದಿಂದ ಟಿಪ್ಪು ಜಯಂತಿ ಮಾಡುತ್ತಿಲ್ಲ.