ಜಿಲ್ಲೆಯಲ್ಲಿ ಜೂನ್ ಅಂತ್ಯದ ವರೆಗೆ ವಿದ್ಯುತ್ ಬಿಲ್ ಪಾವತಿಸದವರ ವಿದ್ಯುತ್ ಖಡಿತ ಮಾಡುವಂತಿಲ್ಲ
Team Udayavani, May 12, 2020, 5:39 PM IST
ಜಿಲ್ಲೆಯಲ್ಲಿ ಜೂನ್ ಅಂತ್ಯದ ವರೆಗೆ ಯಾವುದೇ ವಿದ್ಯುತ್ ಬಿಲ್ ಪಾವತಿಸದವರ ವಿದ್ಯುತ್ ಖಡಿತ, ಫೈನ್ ಹಾಕುವಂತಿಲ್ಲಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ..