Kundapura ಪರಿಸರಸ್ತಬ್ಧ ; ಎಲ್ಲೆಡೆ ‘Janatha Curfew’ಗೆ ಉತ್ತಮ ಬೆಂಬಲ | Coronavirus
Team Udayavani, Mar 22, 2020, 1:54 PM IST
ಕೋವಿಡ್ 19 ವೈರಸ್ಹರಡುವಿಕೆಗೆ ಬ್ರೇಕ್ಹಾಕುವನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಕರೆನೀಡಿರುವ ‘ಜನತಾಕರ್ಫ್ಯೂ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂದಾಪುರ ಪೇಟೆಯಲ್ಲಿ ಅಂಗಡಿಮುಂಗಟ್ಟುಗಳು ಪೂರ್ತಿಯಾಗಿಮುಚ್ಚಿದ್ದವು. ಕಂದೇಶ್ವರ ದೇವಸ್ಥಾನದಲ್ಲಿ ಈ ದಿನಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಇಲ್ಲಿನ ಹೋಲಿರೋಜರಿಚರ್ಚ್ಸಹ ಮುಚ್ಚಿತ್ತು. ಇನ್ನುಳಿ ದಂತೆನಗರದ ಮೀನುಮಾರುಕಟ್ಟೆ, ಆಟದಮೈದಾನ, ಹೆದ್ದಾರಿ ಎಲ್ಲವೂ ಖಾಲಿಖಾಲಿಯಾಗಿತ್ತು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್