Janatha Curfewವಿನ Effect ಇದಾ K.R.Market | Bengaluru |Corona virus | Udayavani
Team Udayavani, Mar 22, 2020, 3:25 PM IST
ಬೆಂಗಳೂರು ನಗರದ ಅತೀ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಕೃಷ್ಣರಾಜೆಂದ್ರ ಮಾರುಕಟ್ಟೆಯೂ ಒಂದು. ವಾರದ ಎಲ್ಲಾ ದಿನಗಳಲ್ಲೂ ಗಿಜಿಗಿಜಿ ಎನ್ನುತ್ತಿರುವ ಈ ಸ್ಥಳದಲ್ಲಿ ಭಾನುವಾರದ ದಿನವಂತೂ ಕಾಲಿಡಲು ಸಾಧ್ಯವಿರದ ಪರಿಸ್ಥಿತಿ ಇರುತ್ತದೆ. ಇದೂ ಸಾಲದೆಂಬಂತೆ ನಿತ್ಯವೂ ಟ್ರಾಫಿಕ್ ಜಾಮ್ ತೊಂದರೆ. ಆದರೆ ಜನತಾ ಕರ್ಫ್ಯೂ ದಿನವಾದ ಮಾರ್ಚ್ 22ರಂದು ಎಲ್ಲಾ ಚಟುವಟಿಕೆಗಳೂ ಸ್ತಬ್ಧಗೊಂಡಿದ್ದ ಕಾರಣ ಭಣಗುಡುತ್ತಿರುವ ಕೆ.ಆರ್. ಮಾರುಕಟ್ಟೆಯ ದೃಶ್ಯ ಹೀಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ