Lockdown ಕರ್ನಾಟಕ ಕೇರಳ ಗಡಿ ಭಾಗದ ಈಶ್ವರಮಂಗಲ ಪ್ರದೇಶದಲ್ಲಿ ಜನಸಂಚಾರ
Team Udayavani, Mar 31, 2020, 7:09 PM IST
ಲಾಕ್ ಡೌನ್ ಆದೇಶವಿದ್ದರೂ ಕರ್ನಾಟಕ ಕೇರಳ ಗಡಿ ಭಾಗದ ಈಶ್ವರಮಂಗಲ ಪ್ರದೇಶದಲ್ಲಿ ಜನರು ಅಗತ್ಯ ವಸ್ತು ಖರೀದಿಗೆ ಬಂದಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಇರುವುದು ಕಂಡುಬಂದಿದೆ.