ನಮ್ಮನ್ನು ಊರಿಗೆ ಕಳುಹಿಸಿ! ತಲಪಾಡಿಯಲ್ಲಿ ಆಶ್ರಯ ಪಡೆದ ಗರ್ಭಿಣಿಯ ಅಳಲು
Team Udayavani, Apr 29, 2020, 8:40 PM IST
ಉಳ್ಳಾಲ: ತಂದೆ ತಾಯಿ ಆರೋಗ್ಯ ಸರಿ ಇಲ್ಲ , ಒಂದು ಹೊತ್ತಿನ ಊಟ ಸಾಕಾಗುತ್ತಿಲ್ಲ. ಕೈಯಲ್ಲಿ ಹಣವಿಲ್ಲ , ತಂದೆ ತಾಯಿ, ಇಬ್ಬರು ಸಹೋದರಿಯರು ಗಂಡ ಮತ್ತು ಸಣ್ಣ ಮಗುವಿನೊಂದಿಗೆ ಕಳೆದ 20 ದಿನಗಳಿಂದ ಇದೇ ಶಾಲೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುತ್ತಿದ್ದೇವೆ. ಕೂಲಿ ಮಾಡಿ ಜೀವನ ಸಾಗಿಸುವ ನಮ್ಮನ್ನು ಮನೆಗೆ ತಲುಪಿಸಿದರೆ ಏನಾದರೂ ಮಾಡಿ ಜೀವನ ಸಾಗಿಸುತ್ತೇವೆ ಇದು ಕರ್ನಾಟಕ- ಕೇರಳ ಗಡಿ ಪ್ರದೇಶವಾದ ತಲಪಾಡಿ ಮರಿಯಾಶ್ರಮ ಶಾಲೆಯಲ್ಲಿ ಕಳೆದ 20 ದಿನಗಳಿಂದ ಕಾಸರಗೋಡುವಿನ ಮಂಜೇಶ್ವರಕ್ಕೆ ಕೂಲಿ ಕೆಲಸಕ್ಕೆ ಬಂದು ಸಿಲುಕಿರುವ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಳವಳ್ಳಿ ತಾಂಡಾದ ತುಂಬು ಗರ್ಭಿಣಿ ಕಲಾವತಿ ಅವರು ಕಣ್ಣೀರಿಟ್ಟು ಅಲವತ್ತುಕೊಂಡಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ