ಅನುಮತಿ ಇಲ್ಲದೆ ಲಾರಿಯಲ್ಲಿ ಉತ್ತರ ಪ್ರದೇಶಕ್ಕೆ ಹೊರಟ 130 ವಲಸೆ ಕಾರ್ಮಿಕರು
Team Udayavani, May 18, 2020, 7:19 PM IST
ಬೆಂಗಳೂರು ಹೊಸೂರಿನಿಂದ ಉತ್ತರ ಪ್ರದೇಶಕ್ಕೆ ಅನುಮತಿ ಪಡೆಯದೆ ಎರಡು ಕಂಟೇನರ್ ಲಾರಿಯಲ್ಲಿ 130 ವಲಸೆ ಕಾರ್ಮಿಕರು ಹೊರಟಿದ್ದು ಈ ಕುರಿತು ಮಾಹಿತಿ ಪಡೆದ ಬೆಂಡಿಗೇರಿ ಠಾಣೆ ಪೊಲೀಸರು ಗಬ್ಬೂರು ಬಳಿ ಲಾರಿಗಳನ್ನು ತಪಾಸಣೆಗೆ ನಡೆಸುತ್ತಿದ್ದರು, ಇದನ್ನು ಗಮನಿಸಿದ ಲಾರಿ ಚಾಲಕರು ಹಿಂತಿರುಗಿ ವಾಪಾಸ್ ಹೊರಟಿದ್ದಾರೆ ಕೂಡಲೇ ಪೊಲೀಸರು ಲಾರಿಯನ್ನು ಬೆನ್ನಟ್ಟಿ ಹಿಡಿದು ವಲಸೆ ಕಾರ್ಮಿಕರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ