ಮಹಮ್ಮದ್ ರಫಿಯ ನೆಚ್ಚಿನ ‘ಭೀಮ’! ಅನಾಥ ‘ಕರು’ ಇದೀಗ ಬೈಯಪ್ಪನಹಳ್ಳಿ ಪೊಲೀಸರ ಕಣ್ಮಣಿ
Team Udayavani, Apr 17, 2020, 7:54 PM IST
ಮಾರ್ಚ್ 30ರಂದು ಪೊಲೀಸರ ವಾಹನ ತಪಾಸಣೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಕ್ಕಿದ ಎರಡ್ಮೂರು ದಿನಗಳ ಗಂಡು ಕರುವನ್ನು ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ಪೊಲೀಸ್ ಇನ್ ಸ್ಪೆಕ್ಟರ್ ಮಹಮ್ಮದ್ ರಫಿ ಮತ್ತು ಅಲ್ಲಿನ ಠಾಣಾ ಸಿಬ್ಬಂದಿಗಳು ‘ಭೀಮ’ ಎಂದು ಹೆಸರಿಟ್ಟು ಮುದ್ದಿನಿಂದ ಸಾಕುತ್ತಿದ್ದಾರೆ. ಲಾಕ್ ಡೌನ್ ಕರ್ತವ್ಯದ ಒತ್ತಡದ ನಡುವೆಯೂ ಮುದ್ದಾದ ಈ ಗಂಡುಕರು ತನ್ನ ಮುದ್ದಿನಾಟಗಳ ಮೂಲಕ ಇಲ್ಲಿನ ಠಾಣಾ ಸಿಬ್ಬಂದಿಗಳಿಗೆ ರಿಲ್ಯಾಕ್ಸ್ ನೀಡುತ್ತಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ