PFI , SDPI ವಿರುದ್ಧ ಮಾತಾಡಿದ್ದಕ್ಕೆ ಜಿಹಾದಿಗಳಿಂದ ನಿತ್ಯ ಬೆದರಿಕೆ ಕರೆ
Team Udayavani, May 6, 2020, 2:37 PM IST
PFI , SDPI ವಿರುದ್ಧ ಮಾತಾಡಿದ್ದಕ್ಕೆ ಮೂಲಭೂತವಾದಿಗಳು, ಜಿಹಾದಿಗಳಿಂದ ನಿತ್ಯ ಬೆದರಿಕೆ ಕರೆ ಬರುತ್ತಿದೆ ಈ ಕುರಿತು ತನಿಖೆಗೆ ಒತ್ತಾಯಿಸಿದ್ದೇನೆ ಎಂದು ಕುಂದಾಪುರಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.