ಕರಾವಳಿಗೆ ಶ್ರೀಲಂಕಾ ವಲಸಿಗರ ಆತಂಕ : ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಗಾ…
Team Udayavani, May 12, 2022, 11:00 PM IST
ಮಂಗಳೂರು: ಕರಾವಳಿಗೆ ಶ್ರೀಲಂಕಾದ ವಲಸಿಗರ ಆತಂಕದ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲೂ ನಿಗಾ ವಹಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.