ಗೃಹ ಸಚಿವರೇ ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಕಾಸರಗೋಡಿನಲ್ಲಿ ಸಿಲುಕಿದ ಸವಣೂರಿನ ಯುವಕರ ಮನವಿ
Team Udayavani, Mar 28, 2020, 7:26 PM IST
ಹಾವೇರಿ: ಕೂಲಿಕೆಲಸಕ್ಕಾಗಿ ಕಾಸರಗೋಡಿಗೆ ಹೋಗಿದ್ದ ಸವಣೂರಿನ ಐವರು ಯುವಕರು ಲಾಕ್ಡೌನ್ನಿಂದಾಗಿ ಅಲ್ಲಿ ತಮಗೆ ಊಟಕ್ಕೂ ತೊಂದರೆಯಾಗಿದ್ದು ತಮ್ಮನ್ನು ಊರಿಗೆ ಕರೆಸಿಕೊಳ್ಳಿ ಎಂದು ಕ್ಷೇತ್ರದ ಶಾಸಕ, ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ವಾಟ್ಸಪ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸವಣೂರು ಎಸ್.ಎಂ.ಕೃಷ್ಣ ನಗರದ ನಿವಾಸಿ ರಮೇಶ ಉಪ್ಪಿನ ಹಾಗೂ ಸಂಗಡಿಗರು ಕೂಲಿಗಾಗಿ ಕಾಸರಗೋಡಿಗೆ ಹೋಗಿದ್ದು ಲಾಕ್ಡೌನ್ ನಿಂದಾಗಿ ಅಲ್ಲಿ ಹಣವೂ ಇಲ್ಲದೇ, ಉದ್ಯೋಗವೂ ಇಲ್ಲದೇ ಅತಂತ್ರರಾಗಿದ್ದಾರೆ. ಈ ಕುರಿತು ರಮೇಶ ಅವರು ತಾವು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ವೀಡಿಯೋ ಮಾಡಿ ವಾಟ್ಸಪ್ನಲ್ಲಿ ಕಳುಹಿಸಿ, ಸಚಿವ ಬೊಮ್ಮಾಯಿ ಅವರಲ್ಲಿ ನೆರವು ಕೋರಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!