Covid 19 Virus – ಭಯ ಬೇಡ, ಜಾಗರೂಕತೆ ಅವಶ್ಯ : Ashwini Shrinivas G S
Team Udayavani, Apr 9, 2020, 3:29 AM IST
ದಾವಣಗೆರೆಯ ಸಂಸದರಾಗಿರುವ ಜಿ.ಎಸ್. ಸಿದ್ದೇಶ್ವರ್ ಅವರ ಪುತ್ರಿ ಶ್ರೀಮತಿ ಅಶ್ವಿನಿ ಶ್ರೀನಿವಾಸ್ ಅವರುಪ್ರಕ್ಷುಬ್ಧ ಪರಿಸ್ಥಿತಿಯ ಕಾರಣಗಳಿಂದ ಗಯಾನ ದೇಶದಿಂದ ಭಾರತ ಬರಬೇಕಾಯಿತು. ಇಲ್ಲಿಗೆ ಬಂದ ಬಳಿಕ ಶ್ರೀಮತಿ ಅಶ್ವಿನಿ ಮತ್ತು ಅವರ ಮಕ್ಕಳನ್ನು ಇಲ್ಲಿ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಗೊಳಪಡಿಸಿದ ಸಂದರ್ಭದಲ್ಲಿ ಅಶ್ವಿನಿ ಅವರ ತಪಾಸಣೆಯ ಫಲಿತಾಂಶ ಪಾಸಿಟಿವ್ ಆಗಿತ್ತು. ಆಮೇಲೇನಾಯ್ತು, ಅಶ್ವಿನಿ ಅವರು ಈ ಮಹಾಮಾರಿಯಿಂದ ಹೇಗೆ ಚೇತರಿಸಿಕೊಂಡರು. ಕೋವಿಡ್ ವೈರಸ್ ಕುರಿತಾಗಿ ಅವರು ಹೇಳುವುದೇನು? ಈ ವೀಡಿಯೋ ಮೂಲಕ ನೀವು ಕೇಳಿ ಅವರ ಅನುಭವವನ್ನು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್