ಸುಳ್ಳು ಬಿಜೆಪಿಯವರ ಅನ್ವರ್ಥನಾಮ ಸಿದ್ದರಾಮಯ್ಯ ವ್ಯಂಗ್ಯ
Team Udayavani, Nov 6, 2019, 9:07 PM IST
ಮಂಗಳೂರಿನಲ್ಲಿ ಬುಧವಾರದಂದು ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಕೆಗೆ ಕಾಂಗ್ರೆಸ್ ಕೊಟ್ಟಷ್ಟು ಹಣ ಬೇರೆ ಯಾವ ಪಕ್ಷದವರೂ ಕೊಡಲಿಲ್ಲ ಬಿಜೆಪಿಯವರು ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ಹೇಳುವುದಿಲ್ಲ ಸುಳ್ಳು ಬಿಜೆಪಿಯವರ ಅನ್ವರ್ಥ ನಾಮ ಎಂದು ವ್ಯಂಗ್ಯವಾಡಿದರು.