ನಾವೇ ಇಂದು ನಮಗೊಂದು ಅವಕಾಶ ಕೊಡೋಣ: Lyrics by Jayanth Kaikini | S.P.Balasubrahmanyam
Team Udayavani, Mar 27, 2020, 3:50 PM IST
ಖ್ಯಾತ ಸಾಹಿತಿ ಮತ್ತು ಗೀತ ರಚನೆಕಾರರಾಗಿರುವ ಜಯಂತ್ ಕಾಯ್ಕಿಣಿ ಅವರು ತಮ್ಮ ಸುಮಧುರ ಸಾಹಿತ್ಯದಿಂದ ಸಾಹಿತ್ಯ ಪ್ರೇಮಿಗಳ ಹಾಗೂ ಚಿತ್ರ ರಸಿಕರ ಮನಸ್ಸನ್ನು ಗೆದ್ದವರು. ಇನ್ನು ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಕುರಿತಾಗಿ ಏನು ಹೇಳುವುದು. ಗದ್ಯವನ್ನು ಸಹ ಪದ್ಯವಾಗಿಸುವ ಸಾಮರ್ಥ್ಯವಿರುವ ಕಂಠಸಿರಿ ಎಸ್.ಪಿ.ಬಿ. ಅವರದ್ದು. ಇದೀಗ ಈ ಇಬ್ಬರು ಮಹಾನ್ ತಾರೆಗಳ ಕಾಂಬಿನೇಷನ್ ನಲ್ಲಿ ‘ಕೋವಿಡ್ 19 ವೈರಸ್’ ಮುಂಜಾಗರೂಕತೆಗೆ ಸಂಬಂಧಿಸಿದಂತೆ ಅದ್ಭುತವಾದ ಪದ್ಯವೊಂದು ರೂಪುಗೊಂಡಿದೆ. ಈ ಸಂಕಷ್ಟದ ಸಮಯದಲ್ಲಿ ನಾವೇನು ಮಾಡಬಾರದು ಮತ್ತು ಮಾಡಬೇಕು ಎಂಬುದನ್ನು ಜಯಂತ್ ಕಾಯ್ಕಿಣಿ ಅವರು ಅರ್ಥಪೂರ್ಣವಾಗಿ ಬರೆದಿದ್ದಾರೆ ಹಾಗೂ ಇದಕ್ಕೆ ಎಸ್.ಪಿ.ಬಿ. ಅವರು ತಮ್ಮ ಸುಮಧುರ ಧ್ವನಿಯನ್ನು ನೀಡಿದ್ದಾರೆ. ಇನ್ನು ಹೆಚ್ಚು ಮಾತೇಕೆ, ಈ ಹಾಡು ಕೇಳುವ ತವಕ ಮನಕೆ..!
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ