ನಿಧಿ ತುಂಬಿದ ಆ ಆರು ಕೋಣೆಗಳ ರಹಸ್ಯ – ಏನಿದು ಅನಂತ ಸಂಪತ್ತಿನ ತೀರ್ಪಿನ ಮರ್ಮ?
Team Udayavani, Jul 24, 2020, 6:34 PM IST
ಅನಂತಾನಂತ ಕುತೂಹಲಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ, ಕೇರಳದ ತಿರುವನಂತಪುರ ದೇಗುಲದ ವಿಚಾರವಾಗಿ ಸುಪ್ರೀಂ ಕೋರ್ಟ್ ಈಚೆಗೆ ಒಂದು ಮಹತ್ವದ ತೀರ್ಪು ನೀಡುತ್ತದೆ. ಇದರ ಹಿನ್ನೆಲೆ ಮುನ್ನೆಲೆ ಕುರಿತಾದ ನೋಟ ಉದಯವಾಣಿ Straight ಟಾಕ್ನಲ್ಲಿ