Udupi ಜಿಲ್ಲೆಯ ಗಡಿಭಾಗ ಹೆಜಮಾಡಿಯಲ್ಲಿ ಸೀಲ್ ಡೌನ್ ಗೆ ಪೂರ್ವ ತಯಾರಿ
Team Udayavani, Jul 15, 2020, 6:59 PM IST
ಪಡುಬಿದ್ರಿ : ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 15ರ ರಾತ್ರಿ 8ರಿಂದ ಜುಲೈ 29ರ ವರೆಗೆ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ ಹಿನ್ನೆಲೆಯಲ್ಲಿ ಉಡುಪಿ ದಕ್ಷಿಣಕನ್ನಡ ಜಿಲ್ಲಾ ಗಡಿಯಾದ ಹೆಜಮಾಡಿಯಲ್ಲಿ ಕಾಪು ತಾಲೂಕಿನ ತಹಶೀಲ್ದಾರ್ ಮೊಹಮ್ಮದ್ ಐಸಾಕ್ ಹಾಗೂ ಸಿಬ್ಬಂದಿಗಳು ಸೀಲ್ ಡೌನ್ ನಡೆಸಲು ಪೂರ್ವ ತಯಾರಿ ನಡೆಸುತ್ತಿದ್ದಾರೆ.