ಕೃಷ್ಣನೂರಲ್ಲಿ ಹುಲಿ ವೇಷಗಳ ದಂಡು
Team Udayavani, Aug 24, 2019, 1:08 AM IST
ಶ್ರೀ ಕೃಷ್ಣ ಮಠದಲ್ಲಿ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ಸಂಪನ್ನಗೊಂಡಿದೆ. ಶನಿವಾರ ಶ್ರೀ ಕೃಷ್ಣ ಲೀಲೋತ್ಸವ. ಉಡುಪಿ ಸುತ್ತೆಲ್ಲಾ ಬಗೆಬಗೆಯ ವೇಷಗಳದ್ದೇ ವೈಭವ. ಆಲಾರೆ ಗೋವಿಂದ ತಂಡದವರು ದಹೀ ಹಂಡಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಹುಲಿವೇಷಧಾರಿಗಳೆಲ್ಲಾ ರಥಬೀದಿಗೆ ಲಗ್ಗೆ ಇಡಲು ಕಾತರದಿಂದ್ದಾರೆ. ಒಟ್ಟಿನಲ್ಲಿ ಪೊಡವಿಗೊಡೆಯನ ನಾಡಿನಲ್ಲಿ ಲೀಲೋತ್ಸವದ ಸಂಭ್ರಮ ಭರ್ಜರಿಯಾಗಿ ತೆರದುಕೊಳ್ಳಲಿದೆ. ಉಳಿದ ವೇಷಧಾರಿಗಳೆಲ್ಲಾ ಕೃಷ್ಣ ಭಕ್ತರ ಸಂಭ್ರಮವನ್ನು ಇಮ್ಮಡಿಗೊಳಿಸಲಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ