ಉಳ್ತೂರು ಕಾಂಪ್ಲೆಕ್ಸ್ ನ ಎಲ್ಲಾ ಅಂಗಡಿಗಳ ಒಂದು ತಿಂಗಳ ಬಾಡಿಗೆ ಮನ್ನಾ| Udayavani
Team Udayavani, Mar 27, 2020, 3:05 PM IST
ಕೊರೋನಾ ಭೀತಿಯಿಂದ ದೇಶವೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ನಮ್ಮ ಉಳ್ತೂರಿನ ಉಳ್ತೂರು ಕಾಂಪ್ಲೆಕ್ಸ್ ನ ಎಲ್ಲಾ ಅಂಗಡಿಗಳ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಲು ನಿರ್ಧರಿಸಿದ್ದೇವೆ.( ಬ್ಯಾಂಕ್ ಹೊರತುಪಡಿಸಿ) ಮುಂದಿನ ನಿರ್ಧಾರಗಳನ್ನು ಅಂದಿನ ಸಂದರ್ಭಕ್ಕೆ ಅನುಗುಣವಾಗಿ ಕೈಕೊಳ್ಳುತ್ತೇವೆ. ಲೋಕ ಕಲ್ಯಾಣಾರ್ಥವಾಗಿ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಮಹಾ ಮೃತ್ಯುಂಜಯ ಹೋಮವು ದೇವಳದ ಪ್ರಧಾನ ಅರ್ಚಕ ರಮೇಶ್ ಅಡಿಗ ನೇತೃತ್ವದಲ್ಲಿ ನಡೆಯಿತ್ತಿದೆ.