ಪ್ರತಿದಿನ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಏಕೆ ಏಳಬೇಕು? | Udayavani Samskruti
Team Udayavani, Nov 12, 2020, 2:21 PM IST
ಪ್ರತಿದಿನ ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಏಕೆ ಏಳಬೇಕು ? ಇದರ ಕುರಿತು ವಾಗ್ಭಟಾಚಾರ್ಯರು ತಮ್ಮ ಅಷ್ಟಾಂಗ ಹೃದಯದಲ್ಲಿ ಉಲ್ಲೇಖಿಸಿರುವ ದಿನಚರಿಯ ಮಹತ್ವವನ್ನು ವಿವರಿಸುವ ವಿದ್ವಾನ್ ಡಾ. ಮಧುಸೂದನ್ ಭಟ್ ಅವರ ಚುಟುಕು ವಿಡಿಯೋ ನಿಮ್ಮ ಮುಂದೆ.