ಹೂಸು ಬಿಟ್ಟರೆ ಸುವಾಸನೆ ಬರಲು ಮಾತ್ರೆ ಲಭ್ಯ


Team Udayavani, Jun 28, 2019, 12:02 PM IST

hoosu

ಹೂಸು ಬಿಡುವುದರಿಂದ ಸಂಕಷ್ಟಕ್ಕೆ ಸಿಲುಕುವ, ಮುಜುಗರಕ್ಕೀಡಾಗುವ ಪ್ರಮೇಯ ಬಹುಶಃ ಇನ್ನು ಮುಂದೆ ಬರಲಿಕ್ಕಿಲ್ಲ. ಏಕೆಂದರೆ ಇನ್ನು ಮುಂದೆ ಸುಗಂಧ ಹೊರಬರ ಲಿದೆ. ಇದು ತಮಾಷೆ ಎಂದು ಭಾವಿಸಬೇಡಿ, ಇತ್ತೀಚಿನ ವರದಿ ಪ್ರಕಾರ ಫ್ರಾನ್ಸ್‌ನ ವ್ಯಕ್ತಿ ಅಪಾನುವಾಯು ಬಿಟ್ಟಾಗಲೆಲ್ಲ ವಿವಿಧ ಪರಿಮಳ ಹೊರಬರುವಂಥ ಮಾತ್ರೆ ಕಂಡು ಹಿಡಿದಿದ್ದಾರೆ. ಅದು ದುರ್ವಾಸನೆಯನ್ನು ಸುವಾಸನೆಯನ್ನಾಗಿ ಬದಲಾ ಯಿಸಲಿದೆ. ಈ ಮಾತ್ರೆಗಳಲ್ಲಿ ವಿವಿಧ ಸುವಾಸನೆಗಳಿವೆ. ಚಾಕೊಲೆಟ್‌ ಸುವಾಸನೆಯಿಂದ ವಯೋಲೆಟ್‌ ಸುವಾಸನೆವರೆಗೂ ಹತ್ತಾರು ಬಗೆಯ ಸುವಾಸನೆ ಭರಿತ ಮಾತ್ರೆಗಳು ಲಭ್ಯವಿದೆಯಂತೆ. ಕ್ರಿಶ್ಚಿಯನ್‌ ಪೋಯಿಂಚೆವಲ್‌ ಈ ಮಾತ್ರಗೆಳ ಜನಕ. ಅದಕ್ಕೆ ಪೈಲ್ಯೂಟ್‌ಪೆಟ್‌ ಎಂದು ಹೆಸರಿಟ್ಟಿದ್ದಾರೆ. ರಾತ್ರಿ ಊಟಕ್ಕೆಂದು ಅತಿಥಿಗಳನ್ನು ಮನೆಗೆ ಆಹ್ವಾನಿಸಿದ್ದ ವೇಳೆ, ಹೂಸು ಬಿಡುವುದರಿಂದ ಪೋಯಿಂಚೆವಲ್‌ಗೆ ಭಾರೀ ಮುಜುಗರವಾಯಿತಂತೆ. ಆಗಲೇ ಇಂಥ ಮುಜುಗರ ಯಾರಿಗೂ ಆಗಬಾರದು ಎಂದು ನಿರ್ಧರಿಸಿದರಂತೆ. 2007ರಲ್ಲಿ ಈ ಮಾತ್ರೆಗಳನ್ನು ತಯಾರಿಸಲು ಆರಂಭಿಸಿದರಂತೆ, ಈ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರಗಳು ಎಲ್ಲರಿಗೂ ಲಭ್ಯವಿವೆ ಎಂದಿದ್ದಾರೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.