ಸಂದೇಹ
Team Udayavani, Jul 24, 2019, 12:52 PM IST
ರಾಜ್ಯಪಾಲರು, ಸ್ಪೀಕರು
ಸಾಕು ಮುಗಿಸಿ ಎಂದರೂ
ಎಳೆದಾಡಿದ್ದು ಸರಿಯಾ?
ವಿಶ್ವಾಸ ಮತ ಅಂದರೆ
ಎಳೆದಷ್ಟೂ ಬೆಳೆಯುವ
ಪಾಂಚಾಲಿಯ ಸೀರೆಯಾ?
ಎಚ್.ದುಂಡಿರಾಜ್
Team Udayavani, Jul 24, 2019, 12:52 PM IST
ರಾಜ್ಯಪಾಲರು, ಸ್ಪೀಕರು
ಸಾಕು ಮುಗಿಸಿ ಎಂದರೂ
ಎಳೆದಾಡಿದ್ದು ಸರಿಯಾ?
ವಿಶ್ವಾಸ ಮತ ಅಂದರೆ
ಎಳೆದಷ್ಟೂ ಬೆಳೆಯುವ
ಪಾಂಚಾಲಿಯ ಸೀರೆಯಾ?
ಎಚ್.ದುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.