ಶಶಿಕಲಾ
Team Udayavani, Feb 16, 2017, 3:24 AM IST
ಬಯಸಿದ್ದು ಸಿಎಂ ಹುದ್ದೆ
ಸಿಕ್ಕಿದ್ದು ಜೈಲು ರಾಗಿಮುದ್ದೆ
ಕೊನೆಗೂ ಕಣ್ತೆರೆದ ಲಾ (Law)
ಸೋತಳು ಶಶಿಕಲಾ
ಇನ್ನಾದರೂ ಸುಮ್ಮನಿರುತ್ತಾಳಾ
ಜಯಲಲಿತಾಳ
ಬೆನ್ನು ಹತ್ತಿದ ಬೇತಾಳ?
– ಎಚ್. ಡುಂಡಿರಾಜ್
Team Udayavani, Feb 16, 2017, 3:24 AM IST
ಬಯಸಿದ್ದು ಸಿಎಂ ಹುದ್ದೆ
ಸಿಕ್ಕಿದ್ದು ಜೈಲು ರಾಗಿಮುದ್ದೆ
ಕೊನೆಗೂ ಕಣ್ತೆರೆದ ಲಾ (Law)
ಸೋತಳು ಶಶಿಕಲಾ
ಇನ್ನಾದರೂ ಸುಮ್ಮನಿರುತ್ತಾಳಾ
ಜಯಲಲಿತಾಳ
ಬೆನ್ನು ಹತ್ತಿದ ಬೇತಾಳ?
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.