ಸಂದೇಹ
Team Udayavani, May 1, 2017, 5:20 AM IST
ಮಂತ್ರಿವರ್ಯರ ಸನ್ಮಾನಕ್ಕೆ
ಬೆಳ್ಳಿಯ ಗದೆ ಏಕೆ?
ಶತ್ರುಗಳ ಜತೆ ಸೆಣೆಸಲು
ದುಬಾರಿ ಲೋಹವೇ ಬೇಕೆ?
ಉಕ್ಕಿನ ಗದೆ
ಆಗದೆ?
– ಎಚ್. ಡುಂಡಿರಾಜ್
Team Udayavani, May 1, 2017, 5:20 AM IST
ಮಂತ್ರಿವರ್ಯರ ಸನ್ಮಾನಕ್ಕೆ
ಬೆಳ್ಳಿಯ ಗದೆ ಏಕೆ?
ಶತ್ರುಗಳ ಜತೆ ಸೆಣೆಸಲು
ದುಬಾರಿ ಲೋಹವೇ ಬೇಕೆ?
ಉಕ್ಕಿನ ಗದೆ
ಆಗದೆ?
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.