ಅವಮಾನ
Team Udayavani, Jul 11, 2019, 10:22 AM IST
ಎಷ್ಟು ಟೀಕಿಸಿದರೂ
ಭ್ರಷ್ಟ ರಾಜಕಾರಣಿಗೆ
ಆಗುವುದಿಲ್ಲ ಅವಮಾನ
ರಾಜಕೀಯಕ್ಕೆ ಬರುವಾಗ
ಬಿಟ್ಟಿರುತ್ತಾನೆ ಅವ
ಮಾನ!
ಎಚ್. ಡುಂಡಿರಾಜ್
Team Udayavani, Jul 11, 2019, 10:22 AM IST
ಎಷ್ಟು ಟೀಕಿಸಿದರೂ
ಭ್ರಷ್ಟ ರಾಜಕಾರಣಿಗೆ
ಆಗುವುದಿಲ್ಲ ಅವಮಾನ
ರಾಜಕೀಯಕ್ಕೆ ಬರುವಾಗ
ಬಿಟ್ಟಿರುತ್ತಾನೆ ಅವ
ಮಾನ!
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.