ಆರ್ಕಿಮಿಡಿಸ್ ನಿಯಮ ಬಳಸಿ ಆನೆ ರಕ್ಷಣೆ
ಹೌದಾ ಮಾರಾಯ್ರೆ!
Team Udayavani, Jan 31, 2020, 8:33 AM IST
ವಿಜ್ಞಾನದ ನಿಯಮಗಳು ನಮ್ಮ ದೈನಂದಿನ ಬದುಕಿನಲ್ಲಿ ಬಳಕೆಯಾಗುತ್ತಲೇ ಇರುತ್ತವೆ. ಆದರೆ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಆರ್ಕಿಮಿಡಿಸ್ನ ನಿಯಮವನ್ನು ಝಾರ್ಖಂಡ್ನ ಅರಣ್ಯ ಇಲಾಖೆ ಸಿಬಂದಿ ಬಾವಿಯಲ್ಲಿ ಸಿಲುಕಿದ್ದ ಆನೆಯನ್ನು ರಕ್ಷಿಸಲು ಬಳಸಿದ್ದಾರೆ.
ಇಲ್ಲಿಯ ಗುಮ್ಲಾ ಜಿಲ್ಲೆಯ ಆಮ್ಲಿಯಾ ಗ್ರಾಮದ ಬಾವಿಯಲ್ಲಿ ಆನೆಯೊಂದು ಆಕಸ್ಮಿಕವಾಗಿ ಬಿದ್ದಿತ್ತು. ಇದು ಗ್ರಾಮಸ್ಥರ ಕಣ್ಣಿಗೆ ಬಿದ್ದು ಅವರು ಅರಣ್ಯ ಇಲಾಗಳೊಳಗೆ ಅವರು ಆನೆಯನ್ನು ರಕ್ಷಿಸಿದ್ದಾರೆ.
ಮೂರು ನೀರಿನ ಪಂಪ್ ಬಳಸಿ ಮೊದಲು ಬಾವಿಗೆ ನೀರು ಭರ್ತಿ ಮಾಡಿದರು. ಬಾವಿಯ ತಳದಲ್ಲಿದ್ದ ಆನೆ ತೇಲುತ್ತಾ ಮೇಲೆ ಬಂದಿತು. ಬಳಿಕ ಅದನ್ನು ಜೆಸಿಬಿ ಸಹಾಯದಿಂದ ದಡಕ್ಕೆ ನೂಕಲಾಯಿತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ