ಟ್ವಿಟಾಪತಿ
Team Udayavani, Jan 13, 2019, 7:15 AM IST
ಸ್ವಾಮಿ ವಿವೇಕಾನಂದರ ಸಂದೇಶವನ್ನು ಭಾರತದಲ್ಲಿ ಯಾರು ಸಾರುತ್ತಾರೆ? ನರೇಂದ್ರ ಮೋದಿ, ರಾಹುಲ್ ಗಾಂಧಿ ಅಥವಾ ಇತರ ವಿರೋಧ ಪಕ್ಷದ ನಾಯಕರು? ಯಾರು ಯೋಗ, ವೇದಾಂತ ಮತ್ತು ವಿಶ್ವಕ್ಕೆ ಭಾರತದ ಸಂದೇಶವನ್ನು ಉತ್ತಮವಾಗಿ ಸಾರುತ್ತಾರೆ?
●ಡಾ. ಡೇವಿಡ್ ಫ್ರಾವ್ಲೆ
ಆಧಾರ್ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಯಾವುದೇ ಆಧಾರ್
ದತ್ತಾಂಶ ಸೋರಿಕೆ ವರದಿ ಕೇಳಿಬರುತ್ತಿಲ್ಲ. ಇದು ಆಕಸ್ಮಿಕವೇ?
●ಮನು ಜೋಸೆಫ್
2014ರಿಂದೀಚೆಗೆ ದೇಶದಲ್ಲಿ ಉಗ್ರರ ದಾಳಿ ನಡೆದಿಲ್ಲ ಎಂದಿರುವ ರಕ್ಷಣಾ ಸಚಿವರ ಹೇಳಿಕೆ ಅಚ್ಚರಿ ತಂದಿದೆ. ಪಠಾಣ್ಕೋಟ್, ಅಮರ್ನಾಥ್ ಯಾತ್ರೆ, ಉರಿ ಮತ್ತು ಇತರೆಡೆ ನಡೆದ ದಾಳಿಗಳಲ್ಲಿ ಒಟ್ಟು 400 ಸೈನಿಕರು ಸಾವನ್ನಪ್ಪಿದ್ದಾರೆ.
●ಅಹ್ಮದ್ ಪಟೇಲ್ ಗುಜರಾತ್ ಸಂಸದ
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ