ಟ್ವಿಟಾಪತಿ
Team Udayavani, Jan 15, 2019, 4:04 AM IST
2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳು ಸುಳ್ಳು ಸುದ್ದಿಗಳ ಮಹಾಪೂರವನ್ನೇ ಹರಿಸಲು ಆರಂಭಿಸಿವೆ.
● ನಿಖೀಲ್ ವಾಗ್ಲೆ
ನ್ಯಾ.ಸಿಕ್ರಿ ಅವರು ಅತ್ಯಂತ ಬದ್ಧತೆಯುಳ್ಳ, ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮದ ವ್ಯಕ್ತಿ. ಅವರ ಘನತೆ ಹಾಗೂ ಹೆಸರನ್ನು ಹಾಳುಮಾಡಲು ಹೊರಟಿರುವವರಿಗೆ ನಾಚಿಕೆಯಾಗಬೇಕು.
●ಮಾರ್ಕಂಡೇಯ ಕಾಟುj
ಸಿಸಿಡಿಯಲ್ಲಿ ಕಾಫಿ ಕುಡಿದರೆ 100 ರೂ. ಕಳೆದುಕೊಳ್ಳುತ್ತೀರಿ, ಸ್ಟಾರ್ಬಕ್ಸ್ನಲ್ಲಿ ಕಾಫಿ ಕುಡಿದ್ರೆ 250 ರೂ. ಕಳೆದುಕೊಳ್ತೀರಿ. ಆದರೆ, ಕರಣ್ ಜೊತೆ ಕಾಫಿ ಕುಡಿದರೆ ನಿಮ್ಮ ಭವಿಷ್ಯವನ್ನೇ ಕಳೆದುಕೊಳ್ತೀರಿ. ಇನ್ನಾದರೂ, ಕಾಫಿ ಬಿಟ್ಟು ಚಹಾ ಕುಡಿಯಿರಿ. ನೀವು ಪ್ರಧಾನಿಯೂ ಆಗಬಹುದು.
●ಪಗಲಾ ಪಟೇಲ್