ಕರಾವಳಿಯ ಹತ್ತು ಸ್ಪೆಶಲ್ ಫುಡ್ ನಿಮಗಾಗಿ : ಮೈಂಡ್ ಫುಲ್ ಈಟಿಂಗ್ ನಿಮ್ಮದಾಗಲಿ

ಕರಾವಳಿ ಸ್ಪೆಷಲ್

Team Udayavani, Feb 11, 2021, 7:11 PM IST

1111

ದಕ್ಷಿಣ ಭಾರತದ ಪಾಕ ಪದ್ಧತಿಯು ದೇಶದ ಅತ್ಯಂತ ವೈವಿದ್ಯಮಯ ಪಾಕ ಪದ್ಧತಿಯಲ್ಲಿ ಒಂದಾಗಿದೆ. ಗರಿ ಗರಿಯಾದ ವಡಾ ಸಾಂಬಾರಿನಿಂದ ಆದಿಯಾಗಿ ಎಲ್ಲವೂ ಕೂಡ ರುಚಿ ಶುಚಿ ಸವಿ.

ಕರಾವಳಿಯ ಸೆರಗನ್ನು ಉದ್ದಕ್ಕೂ ಹಾಸಿಕೊಂಡಿರುವ ದಕ್ಷಿಣ ಭಾರತದಲ್ಲಿ ಮೀನಿನ ವಿಧವಿಧದ ಭಕ್ಷ್ಯಗಳ ರುಚಿಯಿಲ್ಲದೆ ದಿನಗಳೆ ಕಳೆಯುವುದಿಲ್ಲ. ಸಿಗಡಿ ಫ್ರೈ, ಮೀನಿನ ಫ್ರೈ, ಏಡಿ ಚಟ್ನಿ, ಏಡಿ ಕರಿಗಳು ನಾನ್ ವೆಜ್ ಪ್ರಿಯರಿಗೆ ಎಂದಿಗೂ ಬಲು ಇಷ್ಟ.

ನೀವು ಮಾಂಸಹಾರಿಗಳಾಗಿದ್ದರೆ, ನಿಮ್ಮ ಬಾಯಲ್ಲಿ ನೀರು ಇಳಿಯದೇ ಇರಲು ಸಾಧ್ಯವೇ ಇಲ್ಲ. ಕರಾವಳಿಯ ಸಮುದ್ರಾಹಾರ ಭಕ್ಷ್ಯಗಳು ನಿಮ್ಮ ಮನೆಯ ಡೈನಿಂಗ್ ಟೇಬಲ್ ಮೇಲೆ ಇರುವ ಹಾಗೆ ಕರಾವಳಿ ಆಹಾರಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಸದ್ಯಕ್ಕೆ, ಮೈಂಡ್ ಫುಲ್ ಈಟಿಂಗ್ ಅಷ್ಟೇ ನಿಮ್ಮದಾಗಲಿ.

ಮಲಬರಿ ಫಿಶ್ ಕರಿ :

ಕೇರಳದ ವಯನಾಡಿನ ರುಚಿಕರವಾದ ಆಹಾರವಿದು. ಹುಣಸೆ ಹಣ್ಣಿನ ಘಮದೊಂದಿಗೆ ಮೆಣಸಿನ ಕಾಯಿ ಪುಡಿ, ತೆಂಗಿನ ಹಾಲಿನ ಮೇಲೊಗರವು ಮಲಬರಿ ಫಿಶ್ ಕರಿಗೆ ಮತ್ತಷ್ಟು ರುಚಿ ನೀಡುತ್ತದೆ.

ಮಲಬಾರ್ ಫಿಶ್ ಬಿರಿಯಾನಿ :

ಕಟುವಾದ ಹುರಿದ ಮೀನು ಹಾಗೂ ಆ್ಯರೋಮೆಟಿಕ್ ಮಸಾಲೆಗಳ ಜೊತೆಗೆ ತಟ್ಟೆಗೆ ಕೈ ಹಾಕಿದಾಗಲೆಲ್ಲಾ ಸಿಗುವ ಗೋಡಂಬಿ ಬೀಜಗಳಿಂದ ಭರ್ತಿಯಾಗಿರುವ ಈ ಬಿರಿಯಾನಿ ತಿಂದಷ್ಟು ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತದೆ ಎನ್ನುವುದು ಅಪ್ಪಟ ಸತ್ಯ.

ಆಂಧ್ರ ಏಡಿ ಮಾಂಸದ ಮಸಾಲ

ಖಾರ ಖಾರವಾಗಿರುವ ಈ ಭಕ್ಷ್ಯ ನಾನ್ ವೆಜ್ ಪ್ರಿಯರಿಗೆ ಇಷ್ಟವಾಗದೇ ಇರುವುದಿಲ್ಲ. ಗರಿ ಗರಿಯಾಗಿ ಸಿಗುವ ಮಸಾಲೆಯುಕ್ತ ಏಡಿ ಮಾಂಸಗಳು ಅನ್ನದೊಂದಿಗೆ ಸಖತ್ ಕ್ವಾಂಬಿನೇಶನ್ ನೀಡುತ್ತದೆ.

ಕೇರಳ ಫಿಶ್ ಕರಿ :

ಕಟುವಾದ ಹುಣಸೆ ಹಣ್ಣಿನ ಸ್ವಾಧ, ತೆಂಗಿನ ಹಾಲಿನ ಮೇಲೊಗರ, ಮಸಾಲೆಗಳ ಮಿಶ್ರಣ ನೈಟ್ ಡಿನ್ನರ್ ಪಾರ್ಟಿಗೆ ಹೇಳಿ ಮಾಡಿಸಿದ ಭಕ್ಷ್ಯ.

ಚೆಟ್ಟಿನಾಡ್ ಫಿಶ್ ಫ್ರೈ :

ತಮಿಳುನಾಡಿನ ಫೇಮಸ್ ಡಿಶಸ್ ಇದು. ನೀವು ಇದರ ಮಸಾಲೆಯ ರುಚಿಗೆ ಮರುಳಾಗಲೇ ಬೇಕು. ತಮಿಳುನಾಡಿಗೆ ಹೋದರೇ ಚೆಟ್ಟಿನಾಡ್ ಫಿಶ್ ಫ್ರೈ ತಿನ್ನುವುದನ್ನು ಮರೆಯಬೇಡಿ.

ಮಂಗಳೂರು ಫಿಶ್ ಕರಿ:

ಮಂಗಳೂರಉ ಫಿಶ್ ಗೆ ಫೇಮಸ್. ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಮತ್ತು ಇತರೆ ಮಸಾಲಾ ಪದಾರ್ಥಗಳಿಂದ ತಯಾರಿಸಿ ಬಾಳೆಯೆಲೆಯಲ್ಲಿ ಸುತ್ತಿಡುವ ಮಂಗಳೂರಿನ ಮೀನಿನ ರುಚಿ ಬಗ್ಗೆ ಹೇಳಲು ಪದಗಳೇ ಇಲ್ಲ. ಮಂಗಲೂರಿಗೆ ಬಂದರೆ ಮಿಸ್ ಮಾಡದೇ ಫಿಶ್ ಕರಿ ಟೇಸ್ಟ್ ಮಾಡಿ.

 ಸಿಗಡಿ ಕೋಕನಟ್ ಕರಿ:

ಮಸಾಲೆಯುಕ್ಯ, ಹುಣಸೆ ಹುಳಿ, ಪೆಪ್ಪರ್ ಕಾರ್ನ್, ಹುಣಸೆ ಪೇಸ್ಟ್,   ಪರಿಪೂರ್ಣ ಮಿಶ್ರಣದೊಂದಿಗೆ  ಮಾಡಲಾಗುವ ಸಿಗಡಿ ಕರಿ ಅನ್ನದೊಂದಿಗೆ ಸವಿಯಲು ಹೇಳಿ ಮಾಡಿಸಿದಂತಿರುವ ಪದಾರ್ಥ

ಫಿಶ್ ಮಪ್ಪಾಸ್:

ಕೆನೆ ಹಾಲು, ಸಾಸಿವೆ, ಮೆಂತ್ಯಯೊಂದಿನ ಮೇಲೊಗರದ ಕೇರಳದ ಮಸಾಲೆಯುಕ್ತ ಫಿಶ್ ಮಪ್ಪಾಸ್ ಸರ್ವಕಾಲದ ಟೇಸ್ಟಿ ಫುಡ್.

ಕೇರಳದ ಫಿಶ್ ಫ್ರೈ :

ಕೊತ್ತಂಬರಿ, ಶುಂಠಿ ಮತ್ತು ಚಿಲ್ ಮೀನಿನ ಮ್ಯಾರಿನೇಷನ್‌ಗೆ ಮಸಾಲೆಯುಕ್ತ ಪರಿಮಳವನ್ನು ನೀಡುತ್ತದೆಈ ಫ್ರೈ. ರಾತ್ರಿ ಡಿನ್ನರ್ ಗೆ ಸಖತ್ ಕ್ವಾಂಬಿನೇಶನ್.

 ಕೊಂಕಣಿ ಮಸಾಲ ಸುಟ್ಟ ಮೀನು:

ಬೇಯಿಸಿದ ಮೀನನ್ನು ಕತ್ತರಿಸಿ ಮನೆಯಲ್ಲಿ ತಯಾರಸಿದ ಕೊಂಕಣಿ ಮಸಾಲವನ್ನು ಸೇರಿಸಿದರೆ ಇದರಷ್ಟು ಬೇರೆ ರುಚಿ ಮತ್ತೊಂದಿಲ್ಲ ಎನ್ನುತ್ತಾರೆ ನಾನ್ ವೆಜ್ ಪ್ರಿಯರು. ಚಳಿಗಾಲದ ರಾತ್ರಿ ಊಟಕ್ಕೆ ಹೇಳಿ ಮಾಡಿಸಿದ ಫುಡ್ ಇದು.

 

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

earrtiyukjhg

ನೋಡಿ ಸ್ವಾಮಿ ದುಬಾರಿ ಮೀನಿನ ಕಥೆ… ಒಂದು ಕೆಜಿಗೆ 5 ಸಾವಿರದಿಂದ 17 ಸಾವಿರ..!

food recipes

ಸಿಂಪಲ್‌ ಬಿಳಿ ಕಡಲೆ ಉಪ್ಪುಕಾರಿ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

holige

ಯುಗಾದಿಯ ವಿಶೇಷ ಖಾದ್ಯ ಹೂರಣದ ಹೋಳಿಗೆ

Jolad-nucchu

ದೇಹಕ್ಕೆ ತಂಪು ಈ ಜೋಳದ ನುಚ್ಚು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.