ಇದು ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ…! ಬೆಲೆ ಎಷ್ಟು..?

ಎಲ್ಲಿ ಸಿಗುತ್ತದೆ ಈ ದುಬಾರಿ ಬಿರಿಯಾನಿ..?

Team Udayavani, Feb 23, 2021, 1:08 PM IST

This is the most expensive Biryani in the world and we are craving for it!

ನೀವು ಬಿರಿಯಾನಿಯನ್ನು ಇಷ್ಟ ತುಂಬಾ ಇಷ್ಟ ಪಡುತ್ತೀರಾ..? ವಾರದಲ್ಲಿ ಎಷ್ಟು ದಿನ ಬಿರಿಯಾನಿಯನ್ನು ತಿನ್ನುತ್ತೀರಿ..? ಎಷ್ಟೆಲ್ಲಾ ವೆರೈಟಿ ಬಿರಿಯಾನಿಯನ್ನು ನೀವು ತಿಂದಿದ್ದೀರಿ..? ಧಮ್ ಬಿರಿಯಾನಿ, ರಾಜಸ್ಥಾನ್ ಬಿರಿಯಾನಿ, ಹೈದರಾಬಾದ್ ಚಿಕನ್ ಬಿರಿಯಾನಿ… ಇನ್ನೆಷ್ಟು ವೆರೈಟಿ …?

ನೀವು ಎಷ್ಟೇ ವೆರೈಟಿ ಬಿರಿಯಾನಿ ತಿಂದಿದ್ದರೂ ಕೂಡ ಈ ದುಬಾರಿ ಬಿರಿಯಾನಿಯನ್ನು ನೀವು ಖಂಡಿತಾ ತಿಂದಿರಲಿಕ್ಕೆ ಸಾಧ್ಯವೇ ಇಲ್ಲ. ದುಬಾರಿನಾ..? ಅದೆಷ್ಟು ರೂಪಾಯಿ ರೀ..? ನಾವು ತಿನ್ನದೇ ಇರುವ ಬಿರಿಯಾನಿ ಇದೆಯಾ..? ಅಂತ ನೀವು ಕೇಳ್ತಿದ್ರೆ.. ನಾವು ಹೌದು ಅಂತ ಹೇಳಲೆ ಬೇಕು..!

ಓದಿ : ಭಾರೀ ಕುಸಿತ ಕಂಡಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300 ಅಂಕ ಜಿಗಿತ, ನಿಫ್ಟಿ 14,700

ಹೌದು, ಇದು ಇದುವರೆಗಿನ ಅತ್ಯಂದ ದುಬಾರಿ ಬಿರಿಯಾನಿ ಎಂದು ಹೇಳಿಸಿಕೊಳ್ಳುತ್ತಿದೆ.

ಎಲ್ಲಿ ಸಿಗುತ್ತದೆ ಈ ದುಬಾರಿ ಬಿರಿಯಾನಿ..?

ದುಬೈನ ಇಂಟರ್ ನ್ಯಾಷನಲ್ ಪೈನಾನ್ಶಿಯಲ್ ಸೆಂಟರ್ ನಲ್ಲಿರುವ ಬಾಂಬೆ ಬಾರೋ (Bombay Borough) ಎನ್ನುವ ಐಷರಾಮಿ ಹೋಟೆಲ್ ನಲ್ಲಿ ಈ ದುಬಾರಿ ರಾಯಲ್ ಗೋಲ್ಡ್ ಬಿರಿಯಾನಿ ಸಿಗುತ್ತದೆ. ಈ ಬಿರಿಯಾನಿಯ ಬೆಲೆ ಎಷ್ಟು ಕೇಳಿದ್ರೇ ನೀವು ನಿಜಕ್ಕೂ ಹುಬ್ಬೇರಿಸುತ್ತೀರಿ ಎನ್ನುವುದರಲ್ಲಿ ಸಂಶಯವಿಲ್ಲ.

ದುಬಾರಿ ಅಂದರೇ, ಇದರ ಬೆಲೆ ಎಷ್ಟು..?

ಹೌದು, ನಾವು ಈ ರಾಯಲ್ ಗೋಲ್ಡ್ ಬಿರಿಯಾನಿಯನ್ನು ದುಬಾರಿ ಬಿರಿಯಾನಿ ಎನ್ನುವುದಕ್ಕೂ ಕೂಡ ಕಾರಣವಿದೆ. ಇದರ ಬೆಲೆ ಆಕಾಶದೆತ್ತರದಲ್ಲಿದೆ. ನಿಮ್ಮಲ್ಲಿ ಆ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚುತ್ತಿದೆ ಎನ್ನುವುದು ನಮಗೂ ಗೊತ್ತಾಗುತ್ತಿದೆ. ಖಂಡಿತಾ ಹೇಳುತ್ತೇವೆ. ಎದೆ ಸಿಡಿದೀತು ಎಚ್ಚರ..!

ಈ ರಾಯಲ್ ಗೋಲ್ಡ್ ಬಿರಿಯಾನಿಯ ಬೆಲೆ 1000 ಧಿರಮ್ಸ್, ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೇ, ಸುಮಾರು 19,709 ರೂ. 86 ಪೈಸೆ ಆಗುತ್ತದೆ.

ಯಾಕೆ ಇಷ್ಟು ದುಬಾರಿ ರಾಯಲ್ ಗೋಲ್ಡ್ ಬಿರಿಯಾನಿ..?

3 ಕೆಜಿ ತೂಕದಲ್ಲಿ ಬರುವ ಈ  ರಾಯಲ್ ಗೋಲ್ಡ್ ಬಿರಿಯಾನಿಯನ್ನು ದೊಡ್ಡ ಗೋಲ್ಡನ್ ಮೆಟಾಲಿಕ್ ಪ್ಲೇಟ್‌ ನಲ್ಲಿ ಅಲಂಕರಿಸಲಾಗುತ್ತದೆ. ಮತ್ತು ಚಿಕನ್ ಬಿರಿಯಾನಿ ರೈಸ್, ಕೀಮಾ ರೈಸ್, ಮತ್ತು ವೈಟ್ ಮತ್ತು ಕೇಸರಿ ಅಕ್ಕಿ ಸೇರಿದಂತೆ ಮೂರು ಬಗೆಯ ಅಕ್ಕಿಗಳೊಂದಿಗೆ ಆಲೂಗಡ್ಡೆ ಮತ್ತು ಬೇಯಿಸಿದ ಮೊಟ್ಟೆಗಳ ಸ್ವಾದ ಈ ಬಿರಿಯಾನಿಗಿದೆ.

ಓದಿ : ರೈತರ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರ : ಜಮ್ಮು ಮೂಲದ ಇಬ್ಬರು ಆರೋಪಿಗಳ ಬಂಧನ..!

ಈ ಬಿರಿಯಾನಿಯಲ್ಲಿ  ಮೂರು ಬಗೆಯ ಚಿಕನ್ ಗ್ರಿಲ್ಸ್-ಮಲೈ ಚಿಕನ್, ರಜಪೂತಾನ ಮುರ್ಗ್ ಸುಲಾ, ಮತ್ತು ಚಿಕನ್ ಮೀಟ್‌ ಬಾಲ್‌ ಗಳು ಸೇರಿವೆ. ಪ್ಲ್ಯಾಟರ್ನಲ್ಲಿ ಲ್ಯಾಂಬ್ ಚಾಪ್ಸ್ ಮತ್ತು ಲ್ಯಾಂಬ್ ಸೀಖ್ ಕಬಾಬ್, ಪುದೀನ, ಹುರಿದ ಗೋಡಂಬಿ, ದಾಳಿಂಬೆ ಮತ್ತು ಹುರಿದ ಈರುಳ್ಳಿಗಳಿಂದ ಅಲಂಕರಿಸಲಾಗುತ್ತದೆ. ಬೃಹತ್ ತಟ್ಟೆಯಲ್ಲಿ ನಿಹಾರಿ ಸಲಾನ್, ಜೋಧಪುರಿ ಸಲಾನ್, ಬಾದಾಮಿ ಸಾಸ್, ಬಾದಾಮಿ ಮತ್ತು ದಾಳಿಂಬೆ ರೈತಾ ಸೇರಿದಂತೆ ಮೂರು ಭಕ್ಷ್ಯಗಳನ್ನು ನೀಡಲಾಗುತ್ತದೆ.

ಒಟ್ಟಿನಲ್ಲಿ, ರಾಯಲ್ ಫ್ಯಾಮಿಲಿ ಪಾರ್ಟಿಗೆ ಈ ರಾಯಲ್ ಗೋಲ್ಡ್ ಬಿರಿಯಾನಿ ಹೇಳಿ ಮಾಡಿಸಿದ್ದು. ಹಾಗಂತ ರಾಯಲ್ ಫ್ಯಾಮಿಲಿಯವರಿಗೆ ಮಾತ್ರ ಸೀಮಿತವಲ್ಲ ಈ ಬಿರಿಯಾನಿ. ನೀವು ಕೂಡ ಟೇಸ್ಟ್ ಮಾಡಬಹುದು. ಆದರೇ ದುಬಾರಿ ಅಷ್ಟೇ. ನೀವು ದುಬೈಗೆ ಹೋದರೆ, ಈ ಬಿರಿಯಾನಿಯನ್ನು ಸವಿಯಲು ಪ್ರಯತ್ನಿಸಿ. ಟೇಸ್ಟ್ ಹೇಗಿದೆ ಎಂದು ನಮಗೂ ತಿಳಿಸಿ.

-ಶ್ರೀರಾಜ್ ವಕ್ವಾಡಿ  

ಓದಿ : ಜೇವರ್ಗಿ ತಾಲೂಕಿನಲ್ಲಿ “ಶೌಚಕ್ರಾಂತಿ’

 

 

 

 

 

ಟಾಪ್ ನ್ಯೂಸ್

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.