ಇದು ರಾಮನ ಬಾಣದಿಂದ ನಿರ್ಮಾಣವಾದ ಸ್ಥಳ : ಪ್ರವಾಸಿಗರಿಗೆ ಹೇಳಿ ಮಾಡಿಸಿದ ಜಾಗ!
Team Udayavani, Jun 29, 2021, 1:32 PM IST
ಕಲ್ಪತರು ನಾಡು, ಶೈಕ್ಷಣಿಕ ನಗರ ಎಂದೇ ಖ್ಯಾತಿಪಡೆದಿರುವ ತುಮಕೂರು ಜಿಲ್ಲೆಯಲ್ಲಿ ನೋಡಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿ ಸಾಕಷ್ಟು ಬೆಟ್ಟ ಗುಡ್ಡಗಳನ್ನು ಕಾಣಬಹುದು. ತುಮಕೂರಿನ ಬೆಟ್ಟ ಗುಡ್ಡಗಳ ನಡುವೆ ಒಂದು ನೈಸರ್ಗಿಕ ಚಿಲುಮೆ ಇದೆ. ಅದೇ ನಾಮದ ಚಿಲುಮೆ. ಇಲ್ಲಿ ವರ್ಷದ 360 ದಿನಗಳಲ್ಲಿಯೂ ನೀರು ಬರುತ್ತವೆ. ಈ ಚಿಲುಮೆಗೂ ರಾಮಾಯಣಕ್ಕೂ ನಂಟಿದೆ ಎನ್ನುತ್ತಾರೆ ಇತಿಹಾಸಕಾರರು.
ಪಿಕ್ನಿಕ್ಗೆ, ಲಾಂಗ್ ಬೈಕ್ ರೈಡ್ ಗೆ ಉತ್ತಮ ತಾಣ
ಜಿಂಕೆ ವನ ವಿಶೇಷ :
ರಾಮನ ಬಾಣದಿಂದ ಉದ್ಭವವಾದ ಸ್ಥಳ :
ರಾಮ, ಸೀತೆ ಮತ್ತು ಲಕ್ಷ್ಮಣರೊಂದಿಗೆ ವನವಾಸದ ಸಮಯದಲ್ಲಿ ಇಲ್ಲಿಯೇ ಇದ್ದರು ಎಂದು ನಂಬಲಾಗಿದೆ. ರಾಮನು ಹಣೆಗೆ ತಿಲಕವನ್ನು ಹಚ್ಚಲು ನೀರನ್ನು ಹುಡುಕಿದನು. ಅವನಿಗೆ ನೀರು ಸಿಗದಿದ್ದಾಗ ಬಂಡೆಗೆ ಬಾಣ ಹೊಡಿದನು. ಬಾಣವು ಬಂಡೆಗೆ ತೂರಿಕೊಂಡು, ರಂಧ್ರವನ್ನು ಮಾಡಿ ಅದರಿಂದ ನೀರು ಹೊರಚಿಮ್ಮಿತು. ಹಾಗಾಗಿ ಈ ಸ್ಥಳವನ್ನು ನಾಮದ ಚಿಲುಮೆ ಎಂದು ಕರೆಯಲಾಗುತ್ತಿದೆ. ಈ ಚಿಲುಮೆಯಲ್ಲಿ ವರ್ಷವಿಡೀ ನೀರು ಚಿಮ್ಮುತ್ತಿರುತ್ತದೆ. ಯಾವುದೇ ಬರಗಾಲಕ್ಕೂ ಈ ನೀರು ಬತ್ತುವುದಿಲ್ಲವಂತೆ. ಇಲ್ಲಿಂದ ಹೊರಬರುವ ನೀರನ್ನು ಪವಿತ್ರ ನೀರನ್ನು ತೀರ್ಥ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಈ ನೀರನ್ನು ತೀರ್ಥದಂತೆ ಸೇವಿಸುತ್ತಾರೆ.
ರಾಮನ ಪಾದದ ಗುರುತು :
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್
Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
ಸಲ್ಮಾನ್ ಖಾನ್ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು