1999ರ ಮ್ಯಾಂಚೆ‌ಸ್ಟರ್‌ ಮ್ಯಾಚ್: ಕರ್ನಾಟಕಕ್ಕೆ ಶರಣಾಗಿದ್ದ ಪಾಕ್‌!


Team Udayavani, Jun 17, 2019, 5:54 AM IST

PAK-IND-19999

ಮ್ಯಾಂಚೆಸ್ಟರ್‌: ಭಾರತ- ಪಾಕಿಸ್ಥಾನ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫ‌ರ್ಡ್‌ ಅಂಗಳದಲ್ಲಿ ವಿಶ್ವಕಪ್‌ ಪಂದ್ಯ ವನ್ನಾಡಿದ್ದು ಇದು 2ನೇ ಸಲ. ಸರಿಯಾಗಿ 20 ವರ್ಷಗಳ ಹಿಂದೆ, 1999ರ ಕೂಟದ ವೇಳೆ ಇಲ್ಲಿ ಇತ್ತಂಡಗಳು ಮುಖಾಮುಖೀ ಯಾಗಿದ್ದವು. ಅಜರುದ್ದೀನ್‌ ನೇತೃತ್ವದ ಭಾರತ 47 ರನ್ನುಗಳಿಂದ ಗೆದ್ದು ಬಂದಿತ್ತು. ಕರ್ನಾಟಕದ ಬೌಲರ್‌ಗಳು ಸೇರಿಕೊಂಡು ಪಾಕಿಸ್ಥಾನವನ್ನು ಉರುಳಿಸಿದ್ದು ಮರೆಯ ಲಾಗದ ಸಾಧನೆಯಾಗಿ ದಾಖಲಾಗಿದೆ.

ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ಭಾರತ ಗಳಿಸಿದ್ದು 6 ವಿಕೆಟಿಗೆ 227 ರನ್‌ ಮಾತ್ರ. ಜವಾಬಿತ್ತ ಪಾಕಿಸ್ಥಾನ 45.3 ಓವರ್‌ಗಳಲ್ಲಿ 180ಕ್ಕೆ ಉದುರಿತ್ತು. ಪಾಕಿಸ್ಥಾನದ ಎಲ್ಲ 10 ವಿಕೆಟ್‌ಗಳು ಕನ್ನಡಿಗರ ಪಾಲಾಗಿದ್ದವು. ವೆಂಕಟೇಶ ಪ್ರಸಾದ್‌ 27ಕ್ಕೆ 5, ಜಾವಗಲ್ ಶ್ರೀನಾಥ್‌ 37ಕ್ಕೆ 3 ಹಾಗೂ ಅನಿಲ್ 43ಕ್ಕೆ 2 ವಿಕೆಟ್ ಉರುಳಿಸಿ ಅಕ್ರಮ್‌ ಪಡೆಗೆ ಆಘಾತವಿಕ್ಕಿದರು.

ಕನ್ನಡಿಗರ ಪರಾಕ್ರಮದಲ್ಲಿ ರಾಹುಲ್ ದ್ರಾವಿಡ್‌ ಪಾಲಿಲ್ಲದಿದ್ದರೆ ಹೇಗೆ! ಅಂದಿನ ಮುಖಾಮುಖೀಯಲ್ಲಿ ದ್ರಾವಿಡ್‌ ಅವರೇ ಭಾರತೀಯ ಸರದಿಯ ಟಾಪ್‌ ಸ್ಕೋರರ್‌ ಆಗಿದ್ದರು. ದ್ರಾವಿಡ್‌ ಗಳಿಕೆ 61 ರನ್‌. ಪ್ರಸಾದ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಒಟ್ಟಾರೆ ಅಂದು ಕರ್ನಾಟಕದ ಆಟಗಾರರು ಸೇರಿ ಪಾಕಿಸ್ಥಾನವನ್ನು ಉದುರಿಸಿದ್ದು ಭಾರತೀಯ ವಿಶ್ವಕಪ್‌ ಇತಿಹಾಸದ ಅಚ್ಚಳಿ ಯದ ವಿದ್ಯಮಾನವಾಗಿ ದಾಖಲಾಗಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.