ಧರ್ಮಸೇನಾ ರಿವ್ಯೂ ಸಿಸ್ಟಮ್:‌ ಫೈನಲ್ ಪಂದ್ಯದಲ್ಲಿ ಧರ್ಮಸೇನಾ ಯಡವಟ್ಟು


Team Udayavani, Jul 14, 2019, 5:36 PM IST

kumar-dharmaewna

ಲಾರ್ಡ್ಸ್:‌ ವಿಶ್ವಕಪ್‌ ನಂತಹ ಮಹತ್ವದ ಕೂಟಗಳಲ್ಲಿ ತೀರ್ಪುಗಾರಿಕೆ ಕೂಡಾ ಅಷ್ಟೇ ಮಹತ್ವ ಪಡೆದಿರುತ್ತದೆ. ಐಸಿಸಿ ಕೂಡಾ ತನ್ನ ಎಲೈಟ್‌ ದರ್ಜೆಯ ಅಂಪೈರ್‌ ಗಳನ್ನೇ ನೇಮಿಸಿರುತ್ತದೆ. ಆದರೆ ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಮಾತ್ರ ತನ್ನ ಕಳಪೆ ಅಂಪೈರಿಂಗ್‌ ನಿಂದಲೇ ಸುದ್ದಿಯಾಗುತ್ತಿದೆ.

ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ನಡುವೆ ನಡೆಯುತ್ತಿರುವ ವಿಶ್ವಕಪ್‌ ಫೈನಲ್‌ ಪಂದ್ಯ ಕೂಡಾ ಕಳಪೆ ಅಂಪೈರಿಂಗ್‌ ಗೆ ಸಾಕ್ಷಿಯಾಗಿದೆ. ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ ಧರ್ಮಸೇನಾ ಮತ್ತು ದಕ್ಷಿಣ ಆಫ್ರಿಕಾದ ಮಾರಿಸ್‌ ಎರಾಸ್ಮಸ್‌ ಫೀಲ್ಡ್‌ ಅಂಪೈರ್‌ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಿವೀಸ್‌ ಇನ್ನಿಂಗ್ಸ್‌ ನ 2.3 ನೇ ಓವರ್‌ ನಲ್ಲಿ ಹೆನ್ರಿ ನಿಕೋಲ್ಸ್‌ ಬ್ಯಾಟಿಂಗ್‌ ಮಾಡುತ್ತಿದ್ದರು. ವೋಕ್ಸ್‌ ಎಸೆದ ಚೆಂಡು ನಿಕೋಲ್ಸ್‌ ಪ್ಯಾಡಿಗೆ ಬಡಿದು ಆಂಗ್ಲ ಆಟಗಾರರು ಎಲ್‌ ಬಿಡಬ್ಲೂ ವಿಕೆಟ್‌ ಗೆ ಮನವಿ ಮಾಡಿದರು. ಅಂಪೈರ್‌ ಧರ್ಮಸೇನಾ ಔಟ್ ನೀಡಿಯೂ ಆಯಿತು. ಆದರೆ ಇದನ್ನೊಪ್ಪದ ಕಿವೀಸ್‌ ಆಟಗಾರ ಡಿಆರ್‌ ಎಸ್‌ ಮನವಿ ಮಾಡಿದರು. ಆದರೆ ಅಲ್ಲಿ ನೋಡಿದಾಗ ಬಾಲ್‌ ವಿಕೆಟ್‌ ಅಂತರದಿಂದ ತುಂಬಾನೇ ಎತ್ತರದಲ್ಲಿತ್ತು.

ಕಿವೀಸ್‌ ನಾಯಕ ವಿಲಿಯಮ್ಸನ್‌ ಬ್ಯಾಟಿಂಗ್‌ ನಡೆಸುತ್ತಿದ್ದಾಗಲೂ ಧರ್ಮಸೇನಾ ಇದೇ ರೀತಿಯ ತಪ್ಪು ಮಾಡಿದರು. ಲಿಯಾಮ್‌ ಪ್ಲಂಕೆಟ್‌ ಎಸೆತದಲ್ಲಿ ವಿಲಿಯಮ್ಸನ್‌ ಕೀಪರ್‌ ಬಟ್ಲರ್‌ ಗೆ ಕ್ಯಾಚ್‌ ನೀಡಿದರು. ಇಂಗ್ಲೆಂಡ್‌ ಆಟಗಾರರ ಬಲಾವದ ಮನವಿಗೆ ಧರ್ಮಸೇನಾ ಯಾವುದೇ ಪುರಸ್ಕಾರ ನೀಡಲಿಲ್ಲ. ಈ ಬಾರಿ ಇಂಗ್ಲೆಂಡ್‌ ರಿವ್ಯೂ ಸಲ್ಲಿಸಿತು. ಬಾಲ್‌ ವಿಲಿಯಮ್ಸನ್‌ ಬ್ಯಾಟ್‌ ಗೆ ಸವರಿ ಹೋಗಿದ್ದು ಸರಿಯಾಗಿ ಕಾಣುತ್ತಿತ್ತು. ಧರ್ಮಸೇನಾ ಮತ್ತೆ ತಮ್ಮ ನಿರ್ಧಾರವನ್ನು ಬದಲಿಸಬೇಕಾಯಿತು.

ಆಸೀಸ್‌ ವಿರುದ್ದದ ಸೆಮಿ ಪಂದ್ಯದಲ್ಲೂ ಧರ್ಮಸೇನಾ ಕೆಟ್ಟ ತೀರ್ಪಿನಿಂದಾಗಿ ಇಂಗ್ಲೆಂಡ್‌ ನ ಜೇಸನ್‌ ರಾಯ್‌ ಔಟ್‌ ಆಗಿದ್ದರು. ಒಟ್ಟಿನಲ್ಲಿ ಮಹತ್ವದ ಕೂಟಗಳಲ್ಲಿ ಐಸಿಸಿ ತನ್ನ ಅಂಪೈರ್‌ ಗಳ ಗುಣಮಟ್ಟವನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.