ಪಾಂಡ್ಯ ಜತೆ ಹೋಲಿಕೆ ಬೇಡ: ವಿಜಯ್ ಶಂಕರ್
Team Udayavani, May 22, 2019, 10:14 AM IST
ಮುಂಬಯಿ: ತನ್ನನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜತೆ ಹೋಲಿಸಬೇಡಿ ಎಂಬುದಾಗಿ ತಮಿಳುನಾಡಿನ ಸವ್ಯಸಾಚಿ ವಿಜಯ್ ಶಂಕರ್ ಮನವಿ ಮಾಡಿಕೊಂಡಿದ್ದಾರೆ.
“ನಾನು ಹಾರ್ದಿಕ್ ಪಾಂಡ್ಯ ಜತೆ ಸ್ಪರ್ಧಿಸುತ್ತಿದ್ದೇನೆ ಎಂದು ಅನಿಸುತ್ತಿಲ್ಲ. ಅವರೋರ್ವ ಅಪಾಯಕಾರಿ ಕ್ರಿಕೆಟಿಗ. ಹೌದು, ನಾಬವಿಬ್ಬರೂ ಆಲ್ರೌಂಡರ್. ಆದರೆ ಇಬ್ಬರಲ್ಲೂ ವ್ಯತ್ಯಾಸವಿದೆ. ಹೀಗಾಗಿ ನಮ್ಮಿಬ್ಬರನ್ನು ಹೋಲಿಸಬೇಕಾದರೂ ಏಕೆ? ಭಾರತಕ್ಕೆ ಗೆಲುವು ತಂದುಕೊಡುವುದೇ ಇಬ್ಬರ ಗುರಿ’ ಎಂಬುದಾಗಿ ಶಂಕರ್ ಹೇಳಿದರು. ಮುಂಬರುವ ವಿಶ್ವಕಪ್ನಲ್ಲಿ ವಿಜಯ್ ಶಂಕರ್ 4ನೇ ಸ್ಥಾನದ ಆಟಗಾರನ ರೇಸ್ನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!