ಲೀಡ್ಸ್‌ನಲ್ಲಿ ಲಂಕೆಯೇ ಲೀಡರ್‌

ಇಂಗ್ಲೆಂಡ್‌ಗೆ 20 ರನ್‌ ಸೋಲು

Team Udayavani, Jun 22, 2019, 5:00 AM IST

AP6_21_2019_000399B

ಲೀಡ್ಸ್‌: ವಿಶ್ವಕಪ್‌ನ ಸಾಮಾನ್ಯ ಮಟ್ಟದ ತಂಡವೆಂದೇ ಗುರುತಿಸಲ್ಪಟ್ಟಿದ್ದ ಶ್ರೀಲಂಕಾ ಶುಕ್ರವಾರದ ಮುಖಾಮುಖೀಯಲ್ಲಿ ಸಾಮಾನ್ಯ ಮೊತ್ತ ಗಳಿಸಿಯೂ ದೊಡ್ಡ ಬೇಟೆಯಾಡಿದೆ. ಆತಿಥೇಯ ಇಂಗ್ಲೆಂಡ್‌ ತಂಡವನ್ನು 20 ರನ್ನುಗಳಿಂದ ಕೆಡವಿ ಲೀಡ್ಸ್‌ನಲ್ಲಿ ಲೀಡರ್‌ ಆಗಿ ಮೆರೆದಿದೆ.

ಶ್ರೀಲಂಕಾ 9 ವಿಕೆಟಿಗೆ 232 ರನ್‌ ಗಳಿಸಿ ಸವಾಲೊಡ್ಡಿದರೆ, ಇಂಗ್ಲೆಂಡ್‌ ಅಚ್ಚರಿಯ ಕುಸಿತ ಅನುಭವಿಸಿ 47 ಓವರ್‌ಗಳಲ್ಲಿ 212ಕ್ಕೆ ಆಲೌಟ್‌ ಆಯಿತು. ಮಾಲಿಂಗ 4, ಡಿಸಿಲ್ವ 3 ಮತ್ತು ಉದಾನ 2 ವಿಕೆಟ್‌ ಕಿತ್ತರು. ಸ್ಟೋಕ್ಸ್‌ ಅಜೇಯ 82 ರನ್‌ ಹೊಡೆದರು.

ಟಾಸ್‌ ಗೆದ್ದ ಶ್ರೀಲಂಕಾ ಬೃಹತ್‌ ಮೊತ್ತದ ಯೋಜನೆಯೊಂದಿಗೆ ಬ್ಯಾಟಿಂಗ್‌ ನಡೆಸಲು ನಿರ್ಧರಿಸಿತ್ತು. ಆದರೆ ಆರಂಭಿಕರ ವೈಫ‌ಲ್ಯ, ವೇಗಿಗಳಾದ ಆರ್ಚರ್‌ ಮತ್ತು ಮಾರ್ಕ್‌ ವುಡ್‌ ಅವರ ಕರಾರುವಾಕ್‌ ದಾಳಿಯಿಂದ ಲಂಕೆಯ ಯೋಜನೆ ಕೈಗೂಡಲಿಲ್ಲ. ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್‌ ಅಜೇಯ 85 ರನ್‌ ಬಾರಿಸುವ ಜತೆಗೆ 2 ಮಹತ್ವದ ಜತೆಯಾಟಗಳಲ್ಲಿ ಪಾಲ್ಗೊಂಡು ರಕ್ಷಣೆ ಒದಗಿಸಿದರು.

ಸ್ಕೋರ್‌ ಪಟ್ಟಿ
ಶ್ರೀಲಂಕಾ
ದಿಮುತ್‌ ಕರುಣರತ್ನೆ ಸಿ ಬಟ್ಲರ್‌ ಬಿ ಆರ್ಚರ್‌ 1
ಕುಸಲ್‌ ಪೆರೆರ ಸಿ ಅಲಿ ಬಿ ವೋಕ್ಸ್‌ 2
ಆವಿಷ್ಕ ಫೆರ್ನಾಂಡೊ ಸಿ ರಶೀದ್‌ ಬಿ ವುಡ್‌ 49
ಕುಸಲ್‌ ಮೆಂಡಿಸ್‌ ಸಿ ಮಾರ್ಗನ್‌ ಬಿ ರಶೀದ್‌ 46
ಏಂಜೆಲೊ ಮ್ಯಾಥ್ಯೂಸ್‌ ಔಟಾಗದೆ 85
ಜೀವನ್‌ ಮೆಂಡಿಸ್‌ ಸಿ ಮತ್ತು ಬಿ ರಶೀದ್‌ 0
ಧನಂಜಯ ಡಿ ಸಿಲ್ವ ಸಿ ರೂಟ್‌ ಬಿ ಆರ್ಚರ್‌ 29
ತಿಸರ ಪೆರೆರ ಸಿ ರಶೀದ್‌ ಬಿ ಆರ್ಚರ್‌ 2
ಇಸುರು ಉದಾನ ಸಿ ರೂಟ್‌ ಬಿ ವುಡ್‌ 6
ಲಸಿತ ಮಾಲಿಂಗ ಬಿ ವುಡ್‌ 1
ನುವಾನ್‌ ಪ್ರದೀಪ್‌ ಔಟಾಗದೆ 1
ಇತರ 10
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 232
ವಿಕೆಟ್‌ ಪತನ: 1-3, 2-3, 3-62, 4-133, 5-133, 6-190, 7-200, 8-209, 9-220.
ಬೌಲಿಂಗ್‌: ಕ್ರಿಸ್‌ ವೋಕ್ಸ್‌ 5-0-22-1
ಜೋಫ‌Å ಆರ್ಚರ್‌ 10-2-52-3
ಮಾರ್ಕ್‌ ವುಡ್‌ 8-0-40-3
ಬೆನ್‌ ಸ್ಟೋಕ್ಸ್‌ 5-0-16-0
ಮೊಯಿನ್‌ ಅಲಿ 10-0-40-0
ಆದಿಲ್‌ ರಶೀದ್‌ 10-0-45-2
ಜೋ ರೂಟ್‌ 2-0-13-0
ಇಂಗ್ಲೆಂಡ್‌
ಜೇಮ್ಸ್‌ ವಿನ್ಸ್‌ ಸಿ ಮೆಂಡಿಸ್‌ ಬಿ ಮಾಲಿಂಗ 14
ಜಾನಿ ಬೇರ್‌ಸ್ಟೊ ಎಲ್‌ಬಿಡಬ್ಲ್ಯು ಮಾಲಿಂಗ 0
ಜೋ ರೂಟ್‌ ಸಿ ಪೆರೆರ ಬಿ ಮಾಲಿಂಗ 57
ಇಯಾನ್‌ ಮಾರ್ಗನ್‌ ಸಿ ಮತ್ತು ಬಿ ಉದಾನ 21
ಬೆನ್‌ ಸ್ಟೋಕ್ಸ್‌ ಔಟಾಗದೆ 82
ಜಾಸ್‌ ಬಟ್ಲರ್‌ ಎಲ್‌ಬಿಡಬ್ಲ್ಯು ಮಾಲಿಂಗ 10
ಮೊಯಿನ್‌ ಅಲಿ ಸಿ ಉದಾನ ಬಿ ಡಿಸಿಲ್ವ 16
ಕ್ರಿಸ್‌ ವೋಕ್ಸ್‌ ಸಿ ಪೆರೆರ ಬಿ ಡಿಸಿಲ್ವ 2
ಆದಿಲ್‌ ರಶೀದ್‌ ಸಿ ಪೆರೆರ ಬಿ ಡಿಸಿಲ್ವ 1
ಜೋಫ‌Å ಆರ್ಚರ್‌ ಸಿ ಟಿ.ಪೆರೆರ ಬಿ ಉದಾನ 3
ಮಾರ್ಕ್‌ ವುಡ್‌ ಸಿ ಪೆರೆರ ಬಿ ಪ್ರದೀಪ್‌ 0
ಇತರ 6
ಒಟ್ಟು (47 ಓವರ್‌ಗಳಲ್ಲಿ ಆಲೌಟ್‌) 212
ವಿಕೆಟ್‌ ಪತನ: 1-1, 2-26, 3-73, 4-127, 5-144, 6-170, 7-176, 8-178, 9-186.
ಬೌಲಿಂಗ್‌: ಲಸಿತ ಮಾಲಿಂಗ 10-1-43-4
ನುವಾನ್‌ ಪ್ರದೀಪ್‌ 10-1-38-1
ಧನಂಜಯ ಡಿಸಿಲ್ವ 8-0-32-3
ತಿಸರ ಪೆರೆರ 8-0-34-0
ಇಸುರು ಉದಾನ 8-0-41-2
ಜೀವನ್‌ ಮೆಂಡಿಸ್‌ 3-0-23-0

ಟಾಪ್ ನ್ಯೂಸ್

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.