-
1
ನವದೆಹಲಿ: ಉತ್ತರ ಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಎರಡು ದಿನದ ಬಳಿಕ ಪಾರ್ಲಿಮೆಂಟಿನಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಯೋಗಿ ಆದಿತ್ಯನಾಥ್ ವಿದಾಯ ಭಾಷಣ ಮಾಡಿದರು. ಈ ವೇಳೆ ಅವರು ಕಾಂಗ್ರೆಸ್, ಎಸ್ಪಿಯ ಮೈತ್ರಿಯ... -
2
ಈರೋಡ್ : ಇಟ್ಟಿಗೆ ತುಂಬಿದ್ದ ಲಾರಿಗೆ ವ್ಯಾನೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮಹಿಳೆಯರು ಸೇರಿದಂತೆ ವ್ಯಾನಿನಲ್ಲಿದ್ದ ಮೂವರು ಮೃತಪಟ್ಟು ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಗೆ ಇಲ್ಲಿಗೆ ಸಮೀಪದ ಪೆರುಂದುರೈ... -
3
ಲಕ್ನೋ : ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ನಡುವೆ ಇದೀಗ ಗೃಹ ಸಚಿವ ಹುದ್ದೆಗಾಗಿ ಮುಸುಕಿನ ಜಟಾಪಟಿ ಏರ್ಪಟ್ಟಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಆದಿತ್ಯನಾಥ್... -
4
ಲಕ್ನೋ : ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ್ ಅವರ ನೂತನ ಸರಕಾರ, ಹಿಂದಿನ ಸಮಾಜವಾದಿ ಪಕ್ಷದ ಸರಕಾರ ನೇಮಿಸಿದ್ದ ಎಲ್ಲ ಸರಕಾರೇತರ ಸಲಹೆಗಾರರನ್ನು, ನಿಗಮಗಳ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು, ಸದಸ್ಯರನ್ನು, ಸಮಿತಿಗಳನ್ನು ಹಾಗೂ ಅವರ... -
5
ಚೆನ್ನೈ : ಈರೋಡ್ ಜಿಲ್ಲೆಯಲ್ಲಿ, ಈಗ ಐದು ವರ್ಷದವನಾಗಿರುವ ಬಾಲಕನು ಒಂದು ವರ್ಷದ ಮಗುವಿದ್ದಾಗ ಆತನಿಗೆ ಕೊಡಲಾಗಿದ್ದ ಚುಚ್ಚು ಮದ್ದಿನ ಪರಿಣಾಮವಾಗಿ ಕ್ಯಾನ್ಸರ್ ಟ್ಯೂಮರ್ ಉಂಟಾದ ಬಗ್ಗೆ ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಯನ್ನು... -
6
ಹೊಸದಿಲ್ಲಿ : ಖಾಲಿಸ್ಥಾನ್ ಕಮಾಂಡೋ ಫೋರ್ಸ್ ಇದರ ಓರ್ವ ಸದಸ್ಯನನ್ನು ಕ್ರೈಮ್ ಪೊಲೀಸ್ ಬ್ರಾಂಚ್ನವರು ಬಂಧಿಸಿದ್ದಾರೆ. ಬಂಧಿತ ಗುರುಸೇವಕ್ ಸಿಂಗ್ ಅಲಿಯಾಸ್ ಬಬ್ಲಾ ಎಂಬಾತನು ಕೆಸಿಎಫ್ ಸದಸ್ಯನೆಂದು ಪೊಲೀಸರು ತಿಳಿಸಿದ್ದಾರೆ.... -
7
ವಾಷಿಂಗ್ಟನ್ : 47ರ ಹರೆಯದ ಭಾರತೀಯ ಅಮೆರಿಕನ್ ಅಮುಲ್ ಥಾಪರ್ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇಲ್ಮನವಿ ನ್ಯಾಯಾಲಯದ ಪ್ರಮುಖ ಹುದ್ದೆಗೆ ಸೂಚಿಸಿದ್ದಾರೆ. ಥಾಪರ್ ಅವರು 2007ರಲ್ಲಿ ದಕ್ಷಿಣ ಏಶ್ಯದ ಮೊತ್ತ... -
8
ಯಾದಗಿರಿ: ಬರಗಾಲ ಹಾಗೂ ಕೆಂಡದಂತಹ ಬಿಸಿಲಿಗೆ ನಾರಾಯಣಪುರ ಜಲಾಶಯ ತಳಕಂಡಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇನ್ನೊಂದೆಡೆ ಕೃಷಿ ಚಟುವಟಿಕೆಗೂ ನೀರಿಲ್ಲದೆ ರೈತರು ಆತಂಕ ಎದುರಿಸುತ್ತಿದ್ದಾರೆ. ಕೃಷ್ಣಾ ನದಿಗೆ... -
9
ಹೊಸದಿಲ್ಲಿ: ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿ ದೋಷಿ ಎಂದು ಸಾಬೀತಾದ ವ್ಯಕ್ತಿಗಳಿಗೆ ಜೀವನ ಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ರಾಜಕೀಯ ಪಕ್ಷ ಸ್ಥಾಪಿಸಲು ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವ ಜನಿಕ ಹಿತಾಸಕ್ತಿ... -
10
ಬೆಂಗಳೂರು: ವೇತನ ಹೆಚ್ಚಳ ಹಾಗೂ ಸೇವಾ ನಿಯಮಗಳ ಸರಳೀಕರಣಕ್ಕೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ರಾಜಧಾನಿಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸೋಮವಾರ ಬೆಳಗ್ಗೆ ಸಿಟಿ ರೈಲು...
ಕರ್ನಾಟಕ
ರಾಜ್ಯ ವಾರ್ತೆ
ಬೆಂಗಳೂರು:ಊಟವೂ ಬೇಡ, ಸ್ನಾನವೂ ಬೇಡ..ವೇತನ ಹೆಚ್ಚಳ ಬೇಡಿಕೆ ಈಡೇರುವ ತನಕ ಪ್ರಾಣ ಹೋದರೂ ಸರಿ ಜಾಗ ಬಿಟ್ಟು ಕದಲುವುದಿಲ್ಲ ಎಂದು ವೇತನ ಹೆಚ್ಚಳ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆ ಕೈಬಿಡದಿರಲು ನಿರ್ಧರಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು...
ದೇಶ ಸಮಾಚಾರ
ನವದೆಹಲಿ: ಉತ್ತರ ಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಎರಡು ದಿನದ ಬಳಿಕ ಪಾರ್ಲಿಮೆಂಟಿನಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಯೋಗಿ ಆದಿತ್ಯನಾಥ್ ವಿದಾಯ ಭಾಷಣ ಮಾಡಿದರು. ಈ ವೇಳೆ ಅವರು ಕಾಂಗ್ರೆಸ್, ಎಸ್ಪಿಯ ಮೈತ್ರಿಯ ಕಾಲೆಳೆದರು. "ನನ್ನ ವಯಸ್ಸು 44. ನಾನು ರಾಹುಲ್ಗಿಂತ ಚಿಕ್ಕವನು, ಅಖೀಲೇಶ್ಗಿಂತ ದೊಡ್ಡವನು. ನಡುವೆ ಇದ್ದ ನನಗೆ ಜನ...
ವಿದೇಶ ಸುದ್ದಿ
ವಾಷಿಂಗ್ಟನ್ : 47ರ ಹರೆಯದ ಭಾರತೀಯ ಅಮೆರಿಕನ್ ಅಮುಲ್ ಥಾಪರ್ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇಲ್ಮನವಿ ನ್ಯಾಯಾಲಯದ ಪ್ರಮುಖ ಹುದ್ದೆಗೆ ಸೂಚಿಸಿದ್ದಾರೆ. ಥಾಪರ್ ಅವರು 2007ರಲ್ಲಿ ದಕ್ಷಿಣ ಏಶ್ಯದ ಮೊತ್ತ ಮೊದಲ ಆರ್ಟಿಕಲ್ 3 ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಬಳಿಕ ಕೆಂಟುಕಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು...
ಕ್ರೀಡಾ ವಾರ್ತೆ

ವಾಣಿಜ್ಯ ಸುದ್ದಿ

ವಿನೋದ ವಿಶೇಷ
ನೀವು ಇದ್ದಕ್ಕಿದ್ದಂತೆ ಕೆಲಸ ಬಿಟ್ಟು, ಇಷ್ಟು ವರ್ಷ ಬೆವರು ಸುರಿಸಿ ಕೂಡಿಟ್ಟ ದುಡ್ಡನ್ನೆಲ್ಲಾ ತೆಗೆದುಕೊಂಡು ಜಗತ್ತನ್ನು ಸುತ್ತಲು ಹೊರಡಲು ತಯಾರಿದ್ದೀರಾ? ಸಾಧ್ಯವೇ ಇಲ್ಲ....
ಲಕ್ನೋ: ನಾರಿ ಮುನಿದರೆ ಮಾರಿ ಎನ್ನುವ ಮಾತು ಈ ಯುವತಿಗೆ ಅನ್ವಯಿಸುತ್ತದೆ. ಬೀದಿಯಲ್ಲಿ ಕಿರುಕುಳ ನೀಡಿದ ಕಾಮಣ್ಣರಿಗೆ ಪೊಲೀಸರ ಲಾಠಿಯಿಂದ ಥಳಿಸಿರುವ ವಿಡಿಯೋ ಇದೀಗ ವೈರಲ್...
ಥಾಣೆ : ಇಲ್ಲಿನ ಭಿವಂಡಿ ಪ್ರದೇಶದಲ್ಲಿ ನಡುರಸ್ತೆಯಲ್ಲೇ ಯುವಕನೊಬ್ಬ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದು, ಪ್ರೇಮಿಗಳ ಹೈಡ್ರಾಮಾದಿಂದ ವಾಹನ ಸವಾರರು ಟ್ರಾಫಿಕ್ ಜಾಮ್...
ಉತ್ತರ ವಿಭಾಗೀಯ ರೈಲ್ವೆ ತನ್ನ ಜಮೀನನ್ನು ವಶಪಡಿಸಿಕೊಂಡು ಸೂಕ್ತ ಪರಿಹಾರ ನೀಡಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಪಂಜಾಬ್ನ ಲೂಧಿಯಾನದ ರೈತನಿಗೆ ಕೋರ್ಟು ರೈಲನ್ನೇ ನೀಡಿದೆ!...
ಸಿನಿಮಾ ಸಮಾಚಾರ
ಮುಂಬಯಿ: ಮಕ್ಕಳ ಜತೆಗೆ ಹೆಚ್ಚು ವರ್ಷಗಳನ್ನು ಕಳೆಯುವ ಹಂಬಲದಿಂದ ಕುಡಿತ ಮತ್ತು ಸಿಗರೇಟು ಬಿಟ್ಟು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಮೇರುನಟ ಶಾರೂಕ್ ಖಾನ್ ಹೇಳಿಕೊಂಡಿದ್ದಾರೆ. ಇಂಡಿಯಾ ಟುಡೇ ಸಮಾವೇಶದಲ್ಲಿ ಭಾಗ ವಹಿಸಿ ಮಾತನಾಡಿದ ಶಾರೂಕ್ ತನ್ನ ಕುಟುಂಬದ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದರು. 50 ವರ್ಷದ ಶಾರೂಕ್ ಚೈನ್...
ಹೊರನಾಡು ಕನ್ನಡಿಗರು
ಮುಂಬಯಿ: ಮುಂಬಾ ದೇವಿ ನೆಲೆಸಿದ ಮಹಾನಗರದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮರು ಪ್ರತಿಷ್ಠಾಪನೆ ಹಿಂದೂ ಧರ್ಮದ ಸಾಮರಸ್ಯದ ಸಂಕೇತವಾಗಿ ಮಾರ್ಪಟ್ಟಿದ್ದು, ಅತೀವ ಸಂತೋಷ ತಂದಿದೆ. ಕಲಿಯುಗದ ಕಾಮಧೇನುವಾಗಿ ಬೃಂದಾವನದಲ್ಲಿ ನೆಲೆಸಿದರೂ ದೇಶ-ವಿದೇಶದಲ್ಲೂ ಭಕ್ತರು ಸಂಕಷ್ಟದಲ್ಲಿ ಕರೆದಾಗ ಮಗುವಿನ ಕೂಗಿಗೆ ತಾಯಿಯು ಪ್ರತಿಕ್ರಿಯಿಸುವಂತೆ ಬಂದು...
ಸಂಪಾದಕೀಯ ಅಂಕಣಗಳು
ಎಫ್ಡಿಐ ಮೇಲಿನ ನಿರ್ಬಂಧವನ್ನು ತೆಗೆದುಹಾಕುವತ್ತ ಕೇಂದ್ರ ಮುಂದಡಿ ಇರಿಸಿದೆ. ಅದರ ಮೇಲೆ ಅತಿ ಅವಲಂಬನೆ ಕ್ಷೇಮಕರವಲ್ಲ, ಜತೆಗೆ ಇದು ಎನ್ಡಿಎಯ ಈ ಹಿಂದಿನ ನಿಲುವಿಗೂ ವಿರುದ್ಧ ದಿಕ್ಕಿನ ನಡೆ. ಇದರಿಂದ ದೇಶೀಯ ವ್ಯಾಪಾರೋದ್ಯಮ, ಕೃಷಿ ಇತ್ಯಾದಿ ಮೇಲಿನ ಪರಿಣಾಮದ ಬಗ್ಗೆ ಚಿಂತಿಸಬೇಕು. ವಿದೇಶಿ ನೇರ ಹೂಡಿಕೆ ಮೇಲಿದ್ದ ಅಲ್ಪಸ್ವಲ್ಪ ನಿರ್ಬಂಧಗಳನ್ನು ತೆಗೆದು ಹಾಕಲು ಸರಕಾರ...
ನಿತ್ಯ ಪುರವಣಿ
ಕಾಪಿ ಹೊಡೆಯುವ ಪಾರಂಪರಿಕ ವಿಧಾನಗಳಾದ ವಾರೆಕಣ್ಣಿನ ನೋಟ ಮತ್ತು ಚೀಟಿಗಳಿಂದ ಬೇಸತ್ತ ಕಾಪಿವೀರರು ಆಧುನಿಕ ಜಗತ್ತಿನ ಆವಿಷ್ಕಾರ, ತಂತ್ರಜ್ಞಾನಗಳನ್ನು ಬಳಸುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ನಾಗರಹಾವು ಸಿನಿಮಾದಲ್ಲಿ ಚೀಟಿ ಇಟ್ಟು ಸಿಕ್ಕಿಬಿದ್ದ ನಟ ವಿಷ್ಣುವರ್ಧನ್ನಿಂದ ಮೊದಲಾಗಿ, ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದಲ್ಲಿ ಮೆಡಿಕಲ್ ಪರೀಕ್ಷೆಯಲ್ಲಿ ಕಾಪಿ ಮಾಡಲು ನಟ...










































