Updated at Tue,21st Mar, 2017 11:29PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಗಿನ ತಾಜಾ 20

ಬೆಂಗಳೂರು: ವೇತನ ಹೆಚ್ಚಳ ಹಾಗೂ ಸೇವಾ ನಿಯಮಗಳ ಸರಳೀಕರಣಕ್ಕೆ ಒತ್ತಾಯಿಸಿ ಬೆಂಗಳೂರಿಗೆ ಆಗಮಿಸಿರುವ ರಾಜ್ಯದ  ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೋಳು ಕೇಳುವವರೇ ಇಲ್ಲದ ಸ್ಥಿತಿ ಸೋಮವಾರ ತಡರಾತ್ರಿಯವರೆಗೂ ಕಂಡುಬಂತು. ವರ್ಷವೂ ತುಂಬದ ಮಕ್ಕಳ ಜತೆ ಸ್ವಾತಂತ್ರ್ಯ ಉದ್ಯಾನವನ ಸೇರಿ ಇಕ್ಕೆಲಗಳಲ್ಲಿರುವ ಶೇಷಾದ್ರಿ ರಸ್ತೆ, ಕಾಳಿದಾಸ ರಸ್ತೆಗಳಲ್ಲೇ ಮಲಗಿರುವ...

ಬೆಂಗಳೂರು: ವೇತನ ಹೆಚ್ಚಳ ಹಾಗೂ ಸೇವಾ ನಿಯಮಗಳ ಸರಳೀಕರಣಕ್ಕೆ ಒತ್ತಾಯಿಸಿ ಬೆಂಗಳೂರಿಗೆ ಆಗಮಿಸಿರುವ ರಾಜ್ಯದ  ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೋಳು ಕೇಳುವವರೇ ಇಲ್ಲದ ಸ್ಥಿತಿ ಸೋಮವಾರ ತಡರಾತ್ರಿಯವರೆಗೂ ಕಂಡುಬಂತು...
ಬೆಂಗಳೂರು: ಚಿತ್ರನಟಿ ಅಮೂಲ್ಯ ಅವರ ವಿವಾಹ ಮೇ 12ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇಗುಲದಲ್ಲಿ ನೆರವೇರಲಿದೆ. ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ...
ಬೆಂಗಳೂರು: ಸೋಮವಾರ ವಿಧಾನಸಭೆಯಲ್ಲಿ  2016 ಮಾರ್ಚ್‌ಗೆ ಕೊನೆಗೊಂಡ ಲೆಕ್ಕ ಪರಿಶೋಧಕರು ಮತ್ತು ಮಹಾಲೆಕ್ಕ ನಿಯಂತ್ರಕರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು. ಸರ್ಕಾರದ ತಪ್ಪು ನಿರ್ಧಾರ ಗಳಿಂದಾಗಿ ಉಂಟಾಗಿರುವ...
ಬೆಂಗಳೂರು: ಬಿಬಿಎಂಪಿಯಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಮೊತ್ತದ ಬಜೆಟ್‌ ಮಂಡನೆಯಾಗುತ್ತದೆ. ಆದರೆ ಬಜೆಟ್‌ನ ಅರ್ಧದಷ್ಟು ಅಂಶಗಳೂ ಅನುಷ್ಠಾನವಾಗದಿರುವುದು ಕಳೆದ ಆರು ವರ್ಷಗಳ ಅಂಕಿ-ಅಂಶಗಳಿಂದ ಸಾಬೀತಾಗಿದೆ. ಪಾಲಿಕೆಯ ಬಜೆಟ್...
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು ಬೆಂಗಳೂರಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಆದಾಯ ತೆರಿಗೆ ಇಲಾಖೆಯ ಗೋವಾ-ಕರ್ನಾಟಕ ವಿಭಾಗ ಪ್ರಸಕ್ತ ವರ್ಷದಲ್ಲಿ 85 ಸಾವಿರ...
ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ಕೆಸಿಡಿಸಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಗಿತಗೊಳಿಸುವ ವಿಚಾರದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಸಿಡಿಸಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಗಿತಗೊಳಿಸುವಂತೆ ಸಂಸ್ಕರಣೆ ಘಟಕ...
ಬೆಂಗಳೂರು: ಸೋಮಸುಂದರ ಪಾಳ್ಯದ ಶೋಭಾ ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಜಿಗಿದು ಹಿರಿಯ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ನಾರಾಯಣ ಹೃದಯಾಲಯದ ಹಿರಿಯ ವೈದ್ಯ ಅಶೋಕ್‌ ರಾಜ್‌ ಕೌಲ್...

ಕರ್ನಾಟಕ

ರಾಜ್ಯ ವಾರ್ತೆ

ರಾಜ್ಯ - 21/03/2017

ಬೆಂಗಳೂರು:ಊಟವೂ ಬೇಡ, ಸ್ನಾನವೂ ಬೇಡ..ವೇತನ ಹೆಚ್ಚಳ ಬೇಡಿಕೆ ಈಡೇರುವ ತನಕ ಪ್ರಾಣ ಹೋದರೂ ಸರಿ ಜಾಗ ಬಿಟ್ಟು ಕದಲುವುದಿಲ್ಲ ಎಂದು ವೇತನ ಹೆಚ್ಚಳ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆ ಕೈಬಿಡದಿರಲು ನಿರ್ಧರಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು...

ರಾಜ್ಯ - 21/03/2017
ಬೆಂಗಳೂರು:ಊಟವೂ ಬೇಡ, ಸ್ನಾನವೂ ಬೇಡ..ವೇತನ ಹೆಚ್ಚಳ ಬೇಡಿಕೆ ಈಡೇರುವ ತನಕ ಪ್ರಾಣ ಹೋದರೂ ಸರಿ ಜಾಗ ಬಿಟ್ಟು ಕದಲುವುದಿಲ್ಲ ಎಂದು ವೇತನ ಹೆಚ್ಚಳ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ...
ರಾಜ್ಯ - 21/03/2017
ಬೆಂಗಳೂರು:ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹೋರಾಟ ಮಂಗಳವಾರ ವಿಧಾನಸಭೆ ಕಲಾಪದಲ್ಲೂ ಪ್ರತಿಧ್ವನಿಸಿತ್ತು, ಆಡಳಿತರೂಢ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ...
ರಾಜ್ಯ - 21/03/2017
ಯಾದಗಿರಿ: ಬರಗಾಲ ಹಾಗೂ ಕೆಂಡದಂತಹ ಬಿಸಿಲಿಗೆ ನಾರಾಯಣಪುರ ಜಲಾಶಯ ತಳಕಂಡಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇನ್ನೊಂದೆಡೆ ಕೃಷಿ ಚಟುವಟಿಕೆಗೂ ನೀರಿಲ್ಲದೆ ರೈತರು ಆತಂಕ ಎದುರಿಸುತ್ತಿದ್ದಾರೆ. ಕೃಷ್ಣಾ...
ರಾಜ್ಯ - 21/03/2017
ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಆದರೆ, ಮಠದ ಮೂಲಗಳು ಇತನ್ನು ನಿರಾಕರಿಸಿದ್ದು, ಅಂತಹ ಯಾವುದೇ ಘಟನೆ...
ರಾಜ್ಯ - 21/03/2017
ನವಲಗುಂದ: ರಾಜಕಾರಣಿಗಳು ಮಹದಾಯಿ ನೀರಿಗಾಗಿ ಇಚ್ಛಾಶಕ್ತಿ ತೊರದೆ ರೈತರ ಹೋರಾಟ ಕಡೆಗಣಿಸುತ್ತಿದ್ದಾರೆ ಎಂದು ಪûಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಆರೋಪಿಸಿದರು. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ...
ರಾಜ್ಯ - 21/03/2017
ಆಳಂದ: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡಮುಗಳಿಯಲ್ಲಿರುವ ಪುರಾತನ ವಿರೂಧಿ ಪಾಕ್ಷೇಶ್ವರ ಮಠದ ಕೋಣೆಯೊಂದರ ಮುಚ್ಚಿದ ಬಾಗಿಲನ್ನು 150 ವರ್ಷಗಳ ಬಳಿಕ ತೆರೆಯಲಾಗಿದ್ದು, ಈ ಸಂದರ್ಭದಲ್ಲಿ ವಿಶೇಷ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ....
ರಾಜ್ಯ - 21/03/2017
ವಿಧಾನಸಭೆ: ಹೈಕಮಾಂಡ್‌ಗೆ ಕಪ್ಪ ನೀಡಿದ ಮಾಹಿತಿಯುಳ್ಳ ಡೈರಿ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಎರಡು ದಿನ ವಿಧಾನಸಭೆಯಲ್ಲಿ ಧರಣಿ ನಡೆಸಿದ್ದ ಬಿಜೆಪಿ ಸೋಮವಾರ ಧರಣಿ ವಾಪಸ್‌ ಪಡೆಯಿತು. ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ...

ದೇಶ ಸಮಾಚಾರ

ನವದೆಹಲಿ: ಉತ್ತರ ಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಎರಡು ದಿನದ ಬಳಿಕ ಪಾರ್ಲಿಮೆಂಟಿನಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಯೋಗಿ ಆದಿತ್ಯನಾಥ್‌ ವಿದಾಯ ಭಾಷಣ ಮಾಡಿದರು. ಈ ವೇಳೆ ಅವರು ಕಾಂಗ್ರೆಸ್‌, ಎಸ್ಪಿಯ ಮೈತ್ರಿಯ ಕಾಲೆಳೆದರು. "ನನ್ನ ವಯಸ್ಸು 44. ನಾನು ರಾಹುಲ್‌ಗಿಂತ ಚಿಕ್ಕವನು, ಅಖೀಲೇಶ್‌ಗಿಂತ ದೊಡ್ಡವನು. ನಡುವೆ ಇದ್ದ ನನಗೆ ಜನ...

ನವದೆಹಲಿ: ಉತ್ತರ ಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಎರಡು ದಿನದ ಬಳಿಕ ಪಾರ್ಲಿಮೆಂಟಿನಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಯೋಗಿ ಆದಿತ್ಯನಾಥ್‌ ವಿದಾಯ ಭಾಷಣ ಮಾಡಿದರು. ಈ ವೇಳೆ ಅವರು ಕಾಂಗ್ರೆಸ್‌, ಎಸ್ಪಿಯ...
ಈರೋಡ್‌ : ಇಟ್ಟಿಗೆ ತುಂಬಿದ್ದ ಲಾರಿಗೆ ವ್ಯಾನೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮಹಿಳೆಯರು ಸೇರಿದಂತೆ ವ್ಯಾನಿನಲ್ಲಿದ್ದ ಮೂವರು ಮೃತಪಟ್ಟು ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಗೆ ಇಲ್ಲಿಗೆ ಸಮೀಪದ...
ನವದೆಹಲಿ:ಅಪಘಾತದಿಂದಾಗುವ ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮಟ್ ಕಡ್ಡಾಯಗೊಳಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ, ಏಪ್ರಿಲ್ 1ರಿಂದ...

ವಿದೇಶ ಸುದ್ದಿ

ಜಗತ್ತು - 21/03/2017

ವಾಷಿಂಗ್ಟನ್‌ : 47ರ ಹರೆಯದ ಭಾರತೀಯ ಅಮೆರಿಕನ್‌ ಅಮುಲ್‌ ಥಾಪರ್‌ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮೇಲ್ಮನವಿ ನ್ಯಾಯಾಲಯದ ಪ್ರಮುಖ ಹುದ್ದೆಗೆ ಸೂಚಿಸಿದ್ದಾರೆ.  ಥಾಪರ್‌ ಅವರು 2007ರಲ್ಲಿ ದಕ್ಷಿಣ ಏಶ್ಯದ ಮೊತ್ತ ಮೊದಲ ಆರ್ಟಿಕಲ್‌ 3 ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಬಳಿಕ ಕೆಂಟುಕಿ ಜಿಲ್ಲಾ  ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು...

ಜಗತ್ತು - 21/03/2017
ವಾಷಿಂಗ್ಟನ್‌ : 47ರ ಹರೆಯದ ಭಾರತೀಯ ಅಮೆರಿಕನ್‌ ಅಮುಲ್‌ ಥಾಪರ್‌ ಅವರ ಹೆಸರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮೇಲ್ಮನವಿ ನ್ಯಾಯಾಲಯದ ಪ್ರಮುಖ ಹುದ್ದೆಗೆ ಸೂಚಿಸಿದ್ದಾರೆ.  ಥಾಪರ್‌ ಅವರು 2007ರಲ್ಲಿ ದಕ್ಷಿಣ...
ಜಗತ್ತು - 20/03/2017
ಮೆಲ್ಬೋರ್ನ್: ಅಮೆರಿಕದಲ್ಲಿ ಭಾರತೀಯ ನಾಗರಿಕರ ಮೇಲೆ ನಡೆಯುತ್ತಿದ್ದ ಜನಾಂಗೀಯ ದಾಳಿ ಈಗ ಆಸ್ಟ್ರೇಲಿಯಾದಲ್ಲೂ ಆರಂಭವಾಗಿದೆ. ಮೆಲ್ಬೋರ್ನ್ನಲ್ಲಿ ವ್ಯಕ್ತಿಯೊಬ್ಬ ಭಾರತ ಮೂಲದ ಕ್ಯಾಥೋಲಿಕ್‌ ಪಾದ್ರಿಗೆ ಚಾಕುವಿನಿಂದ ಇರಿದ ಘಟನೆ...
ಜಗತ್ತು - 20/03/2017
ಲಂಡನ್‌ : ಉತ್ತರ ಪ್ರದೇಶದ ಫಿನ್ಸ್‌ಬರಿ ಪಾರ್ಕ್‌ ಪ್ರದೇಶದಲ್ಲಿ ಒಂದು ವರ್ಷದ ಬಾಲಕನನ್ನು ಕೊಂದು ಆತನ ಅವಳಿ ಸಹೋದರಿಯ ಮೇಲೆ ಹಲ್ಲೆಗೈದ ಆರೋಪದ ಮೇಲೆ ಭಾರತೀಯ ಮೂಲದ, 33 ವರ್ಷ ಪ್ರಾಯದ  ವಿದ್ಯಾಸಾಗರ ದಾಸ್‌ ಎಂಬಾತನನ್ನು...
ಜಗತ್ತು - 20/03/2017
ಮೆಲ್ಬೋರ್ನ್ : ಇಲ್ಲಿನ ಚರ್ಚ್‌ ಒಂದರಲ್ಲಿ  ಭಾರತೀಯ ಮೂಲದ ಕ್ಯಾಥೋಲಿಕ್‌ ಪಾದ್ರಿಯೊಬ್ಬರನ್ನು ಜನಾಂಗೀಯ ದ್ವೇಷದಲ್ಲಿ  ಚರ್ಚ್‌ನಲ್ಲೇ ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ. ಜನಾಂಗೀಯ ಹಲ್ಲೆಗೆ ಗುರಿಯಾದವರೆಂದರೆ 48ರ ಹರೆಯದ...
ಜಗತ್ತು - 20/03/2017
ಲಂಡನ್‌: ಬ್ರಿಟನ್‌ನ ಅತಿ ಶ್ರೀಮಂತ ಏಷ್ಯನ್ನರ ಪಟ್ಟಿಯಲ್ಲಿ ಹಿಂದುಜಾ ಸಹೋದರರಾದ ಗೋಪಿಚಂದ್‌ ಮತ್ತು ಶ್ರೀಚಂದ್‌ ಈ ಬಾರಿಯೂ ಟಾಪ್‌ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. 19 ಶತಕೋಟಿ ಪೌಂಡ್‌(1.54 ಲಕ್ಷ ಕೋಟಿ ರೂ.) ನಿವ್ವಳ ಆಸ್ತಿ...
ಜಗತ್ತು - 19/03/2017
ನ್ಯೂಯಾರ್ಕ್‌: ಅಮೆರಿಕದ ವೈಟ್‌ಹೌಸ್‌ ಮೇಲೆ ವ್ಯಕ್ತಿಯೊಬ್ಬ ಬಾಂಬ್‌ ಇರುವ ಕಾರನ್ನು ನುಗ್ಗಿಸುವುದಾಗಿ ಹೇಳಿದ ಬಳಿಕ ಭದ್ರತೆಯನ್ನು ಇನ್ನಷ್ಟು ಬಿಗಿ ಗೊಳಿಸಲಾಗಿದೆ. ಕಾರಿನಲ್ಲಿ ಬಾಂಬ್‌ ಇರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ...
ಜಗತ್ತು - 19/03/2017
ಸಿಂಗಾಪುರ: ಸಮಾಜಸೇವೆಗೆ ತಮ್ಮ ಬದುಕನ್ನೇ ಮುಡುಪಿಟ್ಟ ಭಾರತದ 11 ಮಹಿಳೆಯರು ಈ ಬಾರಿಯ "ವಿಮೆನ್‌ ಐಕಾನ್‌' ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಸಿಂಗಾಪುರ ನನ್ಯಾಂಗ್‌ ತಾಂತ್ರಿಕ ವಿವಿ ನೆರವಿನೊಂದಿಗೆ ಬ್ಯುಸಿನೆಸ್‌ ಎಕ್ಸೆಲೆನ್ಸ್‌...

ಕ್ರೀಡಾ ವಾರ್ತೆ

ರಾಂಚಿ: ಟೀಮ್‌ ಇಂಡಿಯಾದ ಗೆಲುವಿನ ದೂರದ ನಿರೀಕ್ಷೆಯೊಂದನ್ನು ಮೂಡಿಸಿದ್ದ ರಾಂಚಿ ಟೆಸ್ಟ್‌ ಪಂದ್ಯಕ್ಕೆ ಡ್ರಾ ಮುದ್ರೆ ಬಿದ್ದಿದೆ. ಪ್ರವಾಸಿ ಆಸ್ಟ್ರೇಲಿಯನ್ನರ ರಕ್ಷಣಾತ್ಮಕ ಆಟದಿಂದಾಗಿ ಕೊಹ್ಲಿ ಪಡೆಯ ಮುನ್ನಡೆಯ ಗುರಿ ಮರೀಚಿಕೆಯಾಗಿಯೇ ಉಳಿಯಿತು...

ವಾಣಿಜ್ಯ ಸುದ್ದಿ

ಹೊಸದಿಲ್ಲಿ : ಕೇಂದ್ರ ಸರಕಾರಕಪ್ಪು ಹಣದ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಿರು ವಂತೆಯೇ, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರಿಂದು ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದ ನಗದು ವಹಿವಾಟಿನ 3 ಲಕ್ಷ ರೂ.ಗಳ ಗರಿಷ್ಠ ಮಿತಿಯನ್ನು 2 ಲಕ್ಷ...

ವಿನೋದ ವಿಶೇಷ

ನೀವು ಇದ್ದಕ್ಕಿದ್ದಂತೆ ಕೆಲಸ ಬಿಟ್ಟು, ಇಷ್ಟು ವರ್ಷ ಬೆವರು ಸುರಿಸಿ ಕೂಡಿಟ್ಟ ದುಡ್ಡನ್ನೆಲ್ಲಾ ತೆಗೆದುಕೊಂಡು ಜಗತ್ತನ್ನು ಸುತ್ತಲು ಹೊರಡಲು ತಯಾರಿದ್ದೀರಾ? ಸಾಧ್ಯವೇ ಇಲ್ಲ....

 ಲಕ್ನೋ: ನಾರಿ ಮುನಿದರೆ ಮಾರಿ ಎನ್ನುವ ಮಾತು ಈ ಯುವತಿಗೆ ಅನ್ವಯಿಸುತ್ತದೆ. ಬೀದಿಯಲ್ಲಿ ಕಿರುಕುಳ ನೀಡಿದ ಕಾಮಣ್ಣರಿಗೆ ಪೊಲೀಸರ ಲಾಠಿಯಿಂದ ಥಳಿಸಿರುವ ವಿಡಿಯೋ ಇದೀಗ ವೈರಲ್‌...

ಥಾಣೆ : ಇಲ್ಲಿನ ಭಿವಂಡಿ ಪ್ರದೇಶದಲ್ಲಿ  ನಡುರಸ್ತೆಯಲ್ಲೇ ಯುವಕನೊಬ್ಬ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದು, ಪ್ರೇಮಿಗಳ ಹೈಡ್ರಾಮಾದಿಂದ ವಾಹನ ಸವಾರರು ಟ್ರಾಫಿಕ್‌ ಜಾಮ್‌...

ಉತ್ತರ ವಿಭಾಗೀಯ ರೈಲ್ವೆ ತನ್ನ ಜಮೀನನ್ನು ವಶಪಡಿಸಿಕೊಂಡು ಸೂಕ್ತ ಪರಿಹಾರ ನೀಡಿಲ್ಲ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ಪಂಜಾಬ್‌ನ ಲೂಧಿಯಾನದ ರೈತನಿಗೆ ಕೋರ್ಟು ರೈಲನ್ನೇ ನೀಡಿದೆ!...


ಸಿನಿಮಾ ಸಮಾಚಾರ

ಮುಂಬಯಿ: ಮಕ್ಕಳ ಜತೆಗೆ ಹೆಚ್ಚು ವರ್ಷಗಳನ್ನು ಕಳೆಯುವ ಹಂಬಲದಿಂದ ಕುಡಿತ ಮತ್ತು ಸಿಗರೇಟು ಬಿಟ್ಟು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಮೇರುನಟ ಶಾರೂಕ್‌ ಖಾನ್‌ ಹೇಳಿಕೊಂಡಿದ್ದಾರೆ.  ಇಂಡಿಯಾ ಟುಡೇ ಸಮಾವೇಶದಲ್ಲಿ ಭಾಗ ವಹಿಸಿ ಮಾತನಾಡಿದ ಶಾರೂಕ್‌ ತನ್ನ ಕುಟುಂಬದ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದರು. 50 ವರ್ಷದ ಶಾರೂಕ್‌ ಚೈನ್...

ಮುಂಬಯಿ: ಮಕ್ಕಳ ಜತೆಗೆ ಹೆಚ್ಚು ವರ್ಷಗಳನ್ನು ಕಳೆಯುವ ಹಂಬಲದಿಂದ ಕುಡಿತ ಮತ್ತು ಸಿಗರೇಟು ಬಿಟ್ಟು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಮೇರುನಟ ಶಾರೂಕ್‌ ಖಾನ್‌ ಹೇಳಿಕೊಂಡಿದ್ದಾರೆ.  ಇಂಡಿಯಾ...
ಚೆನ್ನೈ : ದಾಕ್ಷಿಣಾತ್ಯ ಚಿತ್ರರಂಗದ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಎನಿಸಿಕೊಂಡಿರುವ ಬಾಹುಬಲಿ ಖ್ಯಾತಿಯ ಜನಪ್ರಿಯ ನಟ ಪ್ರಭಾಸ್‌ ಈ ವರ್ಷಾಂತ್ಯ ಮದುವೆಯಾಗಲಿದ್ದಾರೆಯೇ ? ಈ ಬಗ್ಗೆ ಅವರ ಕುಟುಂಬ ಮೂಲಗಳಿಂದ ಸುದ್ದಿಗಳು...
ಬೆಂಗಳೂರು: ಚಿತ್ರನಟಿ ಅಮೂಲ್ಯ ಅವರ ವಿವಾಹ ಮೇ 12ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇಗುಲದಲ್ಲಿ ನೆರವೇರಲಿದೆ. ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ...
ಸ್ಟಾರ್‌ಗಳು ಈಗ ತಮ್ಮನ್ನು ನೋಡಲೇಬೇಕೆಂದು ಉತ್ಕಟವಾಗಿ ಆಸೆ ಪಡುವ, ಅನಾರೋಗ್ಯಕ್ಕೊಳಗಾಗಿದ್ದುಕೊಂಡೂ ನೆಚ್ಚಿನ ನಟನನ್ನು ನೋಡಲು ಬಯಸುವ ಅಭಿಮಾನಿಗಳ ಆಸೆ ಈಡೇರಿಸುತ್ತಿದ್ದಾರೆ. ಈ ಮೂಲಕ ಸ್ಟಾರ್‌ ನಟರು ಅಭಿಮಾನಿ ವರ್ಗಕ್ಕೆ...
"ಮಾಸ್ತಿಗುಡಿ' ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಅನಿಲ್‌ ಮತ್ತು ಉದಯ್‌ ಇಬ್ಬರೂ ದುರ್ಮರಣಕ್ಕೀಡಾದ ನೆನಪು ಇನ್ನೂ ಮಾಸಿಲ್ಲ. ಅನಿಲ್‌ ಮತ್ತು ಉದಯ್‌ ಅವರ ದೇಹಗಳು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಪತ್ತೆಯಾಗುತ್ತಿದ್ದಂತೆಯೇ,...
ಕನ್ನಡಿಗರ ಹಾಗೂ ವಿದೇಶಿ ಜನರ ಮನಗೆದ್ದು ಹಲವು ಪ್ರಶಸ್ತಿಗಳನ್ನು ಪಡೆದ "ಲೂಸಿಯಾ' ಹಾಗೂ "ಯು ಟರ್ನ್' ನಿರ್ಮಾಪಕರು ಸದ್ದಿಲ್ಲದೆಯೇ "ಒಂದು ಮೊಟ್ಟೆಯ ಕಥೆ' ಚಿತ್ರ ಮಾಡಿದ್ದು ಗೊತ್ತೇ ಇದೆ. ಈಗ ಹೊಸ ವಿಷಯ ಏನೆಂದರೆ,  ಮೇ ತಿಂಗಳಲ್ಲಿ...
ಮನುಷ್ಯ ಅಂದಮೇಲೆ ಆಸೆಗಳು ಸಹಜ. ಅದರಲ್ಲೂ ಒಬ್ಬೊಬ್ಬರಿಗೆ ಒಂದೊಂದು ಆಸೆಗಳು ಇದ್ದೇ ಇರುತ್ತೆ. ಅಂಥದ್ದೊಂದು ಆಸೆ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ಅವರಿಗೂ ಇತ್ತು. ಅದು ಬೇರೇನೂ ಅಲ್ಲ, ಬಾಲಿವುಡ್‌ ನಟಿ ರೇಖಾ ಅವರು...

ಹೊರನಾಡು ಕನ್ನಡಿಗರು

ಮುಂಬಯಿ: ಮುಂಬಾ ದೇವಿ ನೆಲೆಸಿದ ಮಹಾನಗರದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮರು ಪ್ರತಿಷ್ಠಾಪನೆ ಹಿಂದೂ ಧರ್ಮದ ಸಾಮರಸ್ಯದ ಸಂಕೇತವಾಗಿ ಮಾರ್ಪಟ್ಟಿದ್ದು, ಅತೀವ ಸಂತೋಷ ತಂದಿದೆ. ಕಲಿಯುಗದ ಕಾಮಧೇನುವಾಗಿ ಬೃಂದಾವನದಲ್ಲಿ ನೆಲೆಸಿದರೂ ದೇಶ-ವಿದೇಶದಲ್ಲೂ ಭಕ್ತರು ಸಂಕಷ್ಟದಲ್ಲಿ ಕರೆದಾಗ ಮಗುವಿನ ಕೂಗಿಗೆ ತಾಯಿಯು ಪ್ರತಿಕ್ರಿಯಿಸುವಂತೆ ಬಂದು...

ಮುಂಬಯಿ: ಮುಂಬಾ ದೇವಿ ನೆಲೆಸಿದ ಮಹಾನಗರದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮರು ಪ್ರತಿಷ್ಠಾಪನೆ ಹಿಂದೂ ಧರ್ಮದ ಸಾಮರಸ್ಯದ ಸಂಕೇತವಾಗಿ ಮಾರ್ಪಟ್ಟಿದ್ದು, ಅತೀವ ಸಂತೋಷ ತಂದಿದೆ. ಕಲಿಯುಗದ ಕಾಮಧೇನುವಾಗಿ...
ಮುಂಬಯಿ: ನಾವೆಲ್ಲರೂ ಸಮಾಜದ ಅಂಗವೇ ಆಗಿದ್ದೇವೆ. ಸಮಾಜದ ಸುತ್ತಮುತ್ತಲಿನ ಕಷ್ಟ ಸುಖಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಸಮಾಜ ಸೇವೆ ಅದು ಪ್ರಚಾರದ ವಸ್ತುವಲ್ಲ ಎಂದು ಹಿರಿಯ ಉದ್ಯಮಿ, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ...
ಡೊಂಬಿವಲಿ: ಇಂದಿನ ಯಾಂತ್ರಿಕ ಜೀವನ ಕ್ರಮದಿಂದ ಮನುಷ್ಯನಲ್ಲಿ ಮಾನಸಿಕ ಒತ್ತಡ, ಭಯ, ದುಗುಡ, ದುಮ್ಮಾನ ಹೆಚ್ಚಾಗುತ್ತಿದೆ. ಅವುಗಳನ್ನು ಕಡಿಮೆ ಮಾಡುವಲ್ಲಿ ಸಂಗೀತ, ಚಿತ್ರಕಲೆ ಇತ್ಯಾದಿ ಹವ್ಯಾಸಗಳು ಪ್ರಭಾವ ಶಾಲಿಯಾಗಿವೆ. ಆದ್ದರಿಂದ...
ಮುಂಬಯಿ: ಜನತಾ ಸೇವೆಯೇ ಜನಾರ್ಧನ ಸೇವೆ ಎಂದು ನಮ್ಮ ಹಿರಿಯರು ಸಮಾಜ ಸೇವೆಯನ್ನು ನಿಸ್ವಾರ್ಥ  ಸಲ್ಲಿಸಿದ್ದಾರೆ. ಆದ್ದರಿಂದ ಇಂದಿನ ಯುವ ಜನಾಂಗ ಮುಂದೆ ಬಂದು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ತಾಯ್ನಾಡಿನಲ್ಲಿ ಸಮಾಜ ಬಾಂಧವರ...
ಮುಂಬಯಿ: ಶ್ರೀ ರಜಕ ಸಂಘ ಮುಂಬಯಿ ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆಯು ಮಾ. 5 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕಾಂಜೂರ್‌ ಮಾರ್ಗ ಪಶ್ಚಿಮದ ಮೆಜಿಸ್ಟಿಕ್‌ ಕ್ಲಬ್‌ ಹೌಸ್‌ನಲ್ಲಿ ಜರಗಿತು. ಅತಿಥಿಗಳಾಗಿ...
ಮುಂಬಯಿ: ಜಾಗತಿಕ ಮಟ್ಟದಲ್ಲಿ ಮಹಿಳೆಯರು ಪ್ರಸ್ತುತ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅನನ್ಯವಾಗಿದೆ. ಯಾವ ಮನೆಯಲ್ಲಿ ಹೆಣ್ಮಕ್ಕಳನ್ನು ಗೌರವದಿಂದ, ಅಭಿಮಾನದಿಂದ ಕಾಣುತ್ತಾರೋ ಆ ಮನೆ ಸುಖ, ಸಂತೋಷದಿಂದ...
ಮುಂಬಯಿ: ಯಕ್ಷಗಾನ  ಉಳಿಸಿ-ಬೆಳೆಸುವಲ್ಲಿ ಜಿಎಸ್‌ಬಿ ಸಮಾಜದ ಕೊಡುಗೆ ಅಪಾರವಾಗಿದೆ. ಕಳೆದ 60 ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಜನಪ್ರಿಯ ಯಕ್ಷಗಾನ ಕಲಾಮಂಡಳಿಯು ಯಕ್ಷಗಾನ ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸುವಲ್ಲಿ ನಿರಂತವಾಗಿ...

Scented Candles India - Ekam Online

ಸಂಪಾದಕೀಯ ಅಂಕಣಗಳು

ಎಫ್ಡಿಐ ಮೇಲಿನ ನಿರ್ಬಂಧವನ್ನು ತೆಗೆದುಹಾಕುವತ್ತ ಕೇಂದ್ರ ಮುಂದಡಿ ಇರಿಸಿದೆ. ಅದರ ಮೇಲೆ ಅತಿ ಅವಲಂಬನೆ ಕ್ಷೇಮಕರವಲ್ಲ, ಜತೆಗೆ ಇದು ಎನ್‌ಡಿಎಯ ಈ ಹಿಂದಿನ ನಿಲುವಿಗೂ ವಿರುದ್ಧ ದಿಕ್ಕಿನ ನಡೆ. ಇದರಿಂದ ದೇಶೀಯ ವ್ಯಾಪಾರೋದ್ಯಮ, ಕೃಷಿ ಇತ್ಯಾದಿ ಮೇಲಿನ ಪರಿಣಾಮದ ಬಗ್ಗೆ ಚಿಂತಿಸಬೇಕು. ವಿದೇಶಿ ನೇರ ಹೂಡಿಕೆ ಮೇಲಿದ್ದ ಅಲ್ಪಸ್ವಲ್ಪ ನಿರ್ಬಂಧಗಳನ್ನು ತೆಗೆದು ಹಾಕಲು ಸರಕಾರ...

ಎಫ್ಡಿಐ ಮೇಲಿನ ನಿರ್ಬಂಧವನ್ನು ತೆಗೆದುಹಾಕುವತ್ತ ಕೇಂದ್ರ ಮುಂದಡಿ ಇರಿಸಿದೆ. ಅದರ ಮೇಲೆ ಅತಿ ಅವಲಂಬನೆ ಕ್ಷೇಮಕರವಲ್ಲ, ಜತೆಗೆ ಇದು ಎನ್‌ಡಿಎಯ ಈ ಹಿಂದಿನ ನಿಲುವಿಗೂ ವಿರುದ್ಧ ದಿಕ್ಕಿನ ನಡೆ. ಇದರಿಂದ ದೇಶೀಯ ವ್ಯಾಪಾರೋದ್ಯಮ, ಕೃಷಿ...
ವಿಶೇಷ - 21/03/2017
ತಂಜಾವೂರು ಸಾಂಪ್ರದಾಯಿಕ ಶೈಲಿಯಿಂದ ತೊಡಗಿ ಹೆಬ್ಟಾರರ ನವ್ಯ ಕಲಾಕೃತಿಗಳವರೆಗೆ ಎಲ್ಲವನ್ನೂ ಚೌಕಟ್ಟಿನೊಳಗೆ ಹೊಂದಿಸಿ, ಸಂಗ್ರಹಿಸುತ್ತಿದ್ದ ವಿಜಯನಾಥ ಶೆಣೈ ತನ್ನ ವ್ಯಕ್ತಿತ್ವವನ್ನು ನಿರ್ದಿಷ್ಟವಾದ ಯಾವ ಚೌಕಟ್ಟಿನೊಳಗೂ...
ವಿಶೇಷ - 21/03/2017
ಸ್ವಾತಂತ್ರ್ಯಾನಂತರ ದೇಶದ ವಿವಿಧ ಕ್ಷೇತ್ರಗಳ ಅಭಿವೃದ್ಧಿಯನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ಆರಂಭಿಸಿದ್ದ ಪಂಚವಾರ್ಷಿಕ ಯೋಜನೆಯ ಪರಿಕಲ್ಪನೆಗೆ ಇನ್ನೇನು ವಿದಾಯ ಹೇಳಲಿದ್ದೇವೆ. ಅದರ ಸ್ಥಾನವನ್ನು ರಾಷ್ಟ್ರೀಯ ಅಭಿವೃದ್ಧಿ ಗುರಿ...
ಯೋಗಿ ಮುಖ್ಯಮಂತ್ರಿಯಾಗಿರುವುದರಿಂದ ಉತ್ತರ ಪ್ರದೇಶದ ಮುಸ್ಲಿಮರಿಗೆ ಭಾರೀ ಗಂಡಾಂತರ ಕಾದಿದೆ ಎನ್ನುವ ರೀತಿಯಲ್ಲಿ ಮಾತನಾಡುತ್ತಿವೆ ಉಳಿದ ಪಕ್ಷಗಳು. ಇವೇ ಪಕ್ಷಗಳು ಅಧಿಕಾರಕ್ಕಾಗಿ ಮುಸ್ಲಿಂ ಲೀಗ್‌, ಓವೈಸಿಯ ಎಐಎಂಐಎಂ ಪಕ್ಷಗಳ ಜತೆಗೆ...
ರಾಜನೀತಿ - 20/03/2017
ಪಂಚರಾಜ್ಯ ಚುನಾವಣೆಯ ಉದ್ದಕ್ಕೂ ಅಭಿವೃದ್ಧಿಯ ಮಂತ್ರದ ಜತೆಗೆ ಕಪ್ಪುಹಣ, ಭ್ರಷ್ಟಾಚಾರ ವಿರುದ್ಧ ಭಾಷಣ ಮಾಡಿಕೊಂಡು ಬಂದ ಭಾಜಪ ಫಲಿತಾಂಶ ಪ್ರಕಟಗೊಂಡ ಬಳಿಕ ಮತ್ತೆ ಹಿಂದುತ್ವದ ಶಾಲು ಹೊದ್ದು, ಹಾರ್ಡ್‌ಲೈನ್‌ ಹಿಂದುತ್ವವಾದಿಗೆ ಸಿಎಂ...
ಸರಿಯೋ ತಪ್ಪೋ ಎನ್ನುವ ಪ್ರಶ್ನೆ ಆ ಬಳಿಕ; ಆದರೆ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಎಲ್ಲರ ಆಸೆಯೂ ಆಗಿದೆ. ಕರ ಕಾನೂನು ತೆರಿಗೆಯಿಂದ ರಿಯಾಯಿತಿ, ವಿನಾಯಿತಿ ಪಡೆದುಕೊಳ್ಳುವ ಕೆಲವು ಕಾನೂನೀಯ...
ನಗರಮುಖಿ - 19/03/2017
ಜಗತ್ತಿನ ಎಲ್ಲ ಪರಿಸರ ಸಮಸ್ಯೆಗಳಿಗೆ ಬೃಹತ್‌ ಸ್ವರೂಪದ ಪರಿಹಾರಗಳಿಲ್ಲ. ಅವೆಲ್ಲವೂ ಸಣ್ಣ ಸಣ್ಣದಾಗಿಯೇ ಆರಂಭವಾಗಬೇಕು. ಸಣ್ಣದಾಗಿ ಹುಟ್ಟುವ ತೊರೆ ನದಿಯಾಗಿ ಬೆಳೆಯುವ ಕ್ರಮ ಜನಾಂದೋಲನಕ್ಕೂ ಒಪ್ಪುವಂಥದ್ದು. ಹಾಗೆಯೇ ರಚನಾತ್ಮಕ...

ನಿತ್ಯ ಪುರವಣಿ

ಜೋಶ್ - 21/03/2017

ಕಾಪಿ ಹೊಡೆಯುವ ಪಾರಂಪರಿಕ ವಿಧಾನಗಳಾದ ವಾರೆಕಣ್ಣಿನ ನೋಟ ಮತ್ತು ಚೀಟಿಗಳಿಂದ ಬೇಸತ್ತ ಕಾಪಿವೀರರು ಆಧುನಿಕ ಜಗತ್ತಿನ ಆವಿಷ್ಕಾರ, ತಂತ್ರಜ್ಞಾನಗಳನ್ನು ಬಳಸುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ನಾಗರಹಾವು ಸಿನಿಮಾದಲ್ಲಿ ಚೀಟಿ ಇಟ್ಟು ಸಿಕ್ಕಿಬಿದ್ದ ನಟ ವಿಷ್ಣುವರ್ಧನ್‌ನಿಂದ ಮೊದಲಾಗಿ, ಮುನ್ನಾಭಾಯಿ ಎಂಬಿಬಿಎಸ್‌ ಸಿನಿಮಾದಲ್ಲಿ ಮೆಡಿಕಲ್‌ ಪರೀಕ್ಷೆಯಲ್ಲಿ ಕಾಪಿ ಮಾಡಲು ನಟ...

ಜೋಶ್ - 21/03/2017
ಕಾಪಿ ಹೊಡೆಯುವ ಪಾರಂಪರಿಕ ವಿಧಾನಗಳಾದ ವಾರೆಕಣ್ಣಿನ ನೋಟ ಮತ್ತು ಚೀಟಿಗಳಿಂದ ಬೇಸತ್ತ ಕಾಪಿವೀರರು ಆಧುನಿಕ ಜಗತ್ತಿನ ಆವಿಷ್ಕಾರ, ತಂತ್ರಜ್ಞಾನಗಳನ್ನು ಬಳಸುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ನಾಗರಹಾವು ಸಿನಿಮಾದಲ್ಲಿ ಚೀಟಿ ಇಟ್ಟು...
ಜೋಶ್ - 21/03/2017
ನಿನ್ನನ್ನು ಕಂಡು ಸಣ್ಣದೊಂದು ಶಾಕ್‌ಗೆ ಒಳಗಾಗಿ, ಆ ಕ್ಷಣ ಕನಸೋ, ನನಸೋ? ಅನ್ನೋ ನಂಬಿಕೆ ಮತ್ತು ಅನುಮಾನಗಳ ಗಡಿಯಲ್ಲಿ ನಿಲುತ್ತೇನೆ. ಇದು ಸುಳ್ಳಾಗದಿರಲಿ ಅನ್ನುವಂತೆ ಪ್ರಾರ್ಥಿಸುತ್ತೇನೆ. ಆಗೆಲ್ಲ ನಿನ್ನೆಡೆಗೆ ಕೈ ಚಾಚುವಾಸೆ....
ಜೋಶ್ - 21/03/2017
ನಿನ್ನ ಪ್ರೀತಿಯಿಂದ ಸಿಕ್ಕ ಸಂತೋಷದ ಮುಂದೆ ನಿನ್ನ ವಿದಾಯದ ನೋವು ಏನೇನೂ ಅಲ್ಲ! ಮೊದಲ ಪ್ರೀತಿಯೇ ನನ್ನನ್ನು ಸೋಲಿಸುತ್ತದೆ ಎಂದು ನಾನು ಎಣಿಸಿರಲಿಲ್ಲ. ಅದು ನೀಡುವ ಎಲ್ಲಾ ಅನುಭೂತಿ, ವರ್ಣನೆಗೆ ಸಿಗದ ಸಂಭ್ರಮ ಎಲ್ಲವನ್ನು ಬಾಚಿ...
ಜೋಶ್ - 21/03/2017
ಅವಸರವಸರವಾಗಿ ಹೊರಟು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಅವತ್ಯಾಕೋ ನಾನು ಮಾಮೂಲಿಯಾಗಿ ಹೋಗುವ ಬಸ್ಸು ತಪ್ಪಿದ್ದರಿಂದ ಬೇರೊಂದು ಬಸ್ಸಿನಲ್ಲಿ ಹೋಗಬೇಕಾಯಿತು. ಕಂಡಕ್ಟರ್‌ಗೆ ಬಸ್‌ ಪಾಸ್‌ ತೋರಿಸಿ ಮೊಬೈಲ್‌ ತೆಗೆದು ಇಯರ್‌ ಫೋನ್‌...
ಜೋಶ್ - 20/03/2017
ಅಂದು ನಿನ್ನ ಅಮ್ಮ ನನ್ನನ್ನು ಹಿಂದೆ ಬಚ್ಚಿಟ್ಟುಕೊಂಡು ಬಂದು ಪರಿಚಯ ಮಾಡಿದ ದಿನವನ್ನು ನೆನೆಸಿಕೊಂಡರೆ ಇಂದಿಗೂ ರೋಮಾಂಚನವಾಗುತ್ತದೆ. ಮೆಲ್ಲಗೆ ನನ್ನನ್ನು ಕುತೂಹಲದಿಂದ ನೋಡಿದ ಆ ನಿನ್ನ ಕಣ್ಣು ನನಗೆ ಇಂದಿಗೂ ತುಂಬಾ ಇಷ್ಟ.  ...
ಜೋಶ್ - 21/03/2017
ಅದೊಂದು ದಿನ ಅವನನ್ನು ನೋಡಿದೆ. ಯಾಕೋ ಗೊತ್ತಿಲ್ಲ, ಏನೋ ಡಿಫ‌ರೆಂಟ್‌ ಫೀಲಿಂಗ್‌. ನೋಡಿದಾಕ್ಷಣ, ನನಗಾಗಿ ಹುಟ್ಟಿರೋ ಜೀವ ಇವನು ಅನ್ನಿಸ್ತು . ಲವ್‌ ಎಟ್‌ ಫಸ್ಟ್  ಸೈಟ್‌ ಅಂತಾರಲ್ಲ ಹಾಗೆ. ಮೊದ ಮೊದಲು ಅವನ ಹತ್ತಿರ ಏನೂ ಹೇಳದೆ...
ಜೋಶ್ - 21/03/2017
ಶಿಕ್ಷಣ ರಂಗದಲ್ಲಿ ಯುವ ಶಕ್ತಿಯನ್ನು ಆಕರ್ಷಿಸಲೆಂದೇ ದೆಹಲಿ ಸರ್ಕಾರ ಒಂದು ನೂತನ ಫೆಲೋಶಿಪ್‌ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದೇ "ಛೇಂಜ್‌ ಮೇಕರ್ ಇನ್‌ ಎಜುಕೇಷನ್‌ ಫೆಲೋಶಿಪ್‌' (CMIE-Change Makers in Education...
Back to Top