ಕ್ಷೇತ್ರದ ಸಮಗ್ರ ಅಭಿವೃದ್ದಿಯೇ ನನ್ನ ಗುರಿ
Team Udayavani, Jul 10, 2021, 5:30 PM IST
ದೇವನಹಳ್ಳಿ: ತಾಲೂಕಾದ್ಯಂತ ಕಾಂಕ್ರಿಟ್ರಸ್ತೆ, ಬಸ್ನಿಲ್ದಾಣ, ಸಮುದಾಯಭವನ ನಿರ್ಮಾಣ, ರಸ್ತೆ ಅಗಲೀಕರಣಸೇರಿದಂತೆ ವಿವಿಧ ಕಾಮಗಾರಿಗಳಿಗೆಶಂಕು ಸ್ಥಾಪನೆ ನೆರವೇರಿದ್ದು 6 ತಿಂಗಳಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಕ್ಷೇತ್ರವನ್ನು ಸಮಗ್ರವಾಗಿಅಭಿವೃದ್ಧಿಗೊಳಿಸುವುದೇ ನನ್ನ ಗುರಿಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಕೊಯಿರಾ ಗ್ರಾಮದಲ್ಲಿ65 ಲಕ್ಷ ರೂ. ವೆಚ್ಚದಲ್ಲಿ ರಸ್ತೆದ್ವಿಪಥದ ರಸ್ತೆಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿಮಾತನಾಡಿದರು.ತಾಲೂಕಿನ ಸಾದಹಳ್ಳಿ,ಕೊಯಿರಾ,ಬೂದಿಗೆರೆರಸ್ತೆಅಗಲೀಕರಣಸೇರಿದಂತೆ 21 ಕೋಟಿ ರೂ.ಗಳ ವಿವಿಧಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆನೆರವೇರಿಸಲಾಗಿದೆ.
ಡಾಬಾ ಗೇಟ್ನಿಂದಕೆರೆಕೋಡಿ ವರೆಗೆ 5.10 ಕೋಟಿ ವೆಚ್ಚದರಸ್ತೆಅಗಲೀಕರಣ,ಸಾದಹಳ್ಳಿಗ್ರಾಮದಲ್ಲಿಸಮುದಾಯ ಭವನ, ಹೈಮಾಸ್ಟ್ವಿದ್ಯುತ್ ದೀಪ, ಹೈಟೆಕ್ ಬಸ್ ನಿಲ್ದಾಣ,ರಾಷ್ಟ್ರೀಯ ಹೆದ್ದಾರಿ 7ರ ಮೂಲಕಉಗನವಾಡಿವರೆಗೆ 5.79 ಕೋಟಿ ರೂ.ಗಳ ರಸ್ತೆ,ಕೊಯಿರಾ ಗ್ರಾಮದಲ್ಲಿ 65 ಲಕ್ಷರೂ. ವೆಚ್ಚದ ರಸ್ತೆ ಕಾಮಗಾರಿ, 50 ಲಕ್ಷವೆಚ್ಚದ ಸಮುದಾಯಭವನ, ಸೇರಿದಂತೆಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನುರೂಪಿಸಲಾಗಿದ್ದು, ತಾಲೂಕಿನ ಎಲ್ಲಾಗ್ರಾಮಗಳ ಅಭಿವೃದ್ಧಿಗೆ ಒತ್ತುನೀಡಲಾಗಿದೆ ಎಂದು ಹೇಳಿದರು.
ಡಿಎಸ್ ಯುವ ಮುಖಂಡ ರಬ್ಬನಹಳ್ಳಿ ಪ್ರಭಾಕರ್ ಮಾತನಾಡಿ, ಕ್ಷೇತ್ರದಲ್ಲಿಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜತೆಗೆ ಅತಿ ಜರೂರಾಗಿದ್ದ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಅಭಿವೃದ್ಧಿಯೇ ನನ್ನ ಗುರಿಯನ್ನುಹೊಂದಿ, ಎಲ್ಲರೊಂದಿಗೆ ಒಟ್ಟುಗೂಡಿಕೆಲಸ ಮಾಡುತ್ತಿದ್ದಾರೆ. ಸರಕಾರದ ಅನುದಾನವಿಳಂಬವಾದಕಾರಣದಿಂದ ಕಾಮಗಾರಿಗಳುನನೆಗುದ್ದಿಗೆಬಿದ್ದಿದ್ದವು.ಇದೀಗಅನುದಾನ ಬಿಡುಗಡೆಯಾಗಿದ್ದು,ಕಾಮಗಾರಿಗಳು ನಡೆಯುತ್ತಿವೆ.
ನಮ್ಮಕ್ಷೇತ್ರದ ಶಾಸಕರ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದು ಸ್ವಾರ್ಥಕ್ಕಾಗಿಅದಕ್ಕೆ ಯಾರು ಸಹ ಕಿವಿಗೊಡುವುದಿಲ್ಲಎಂದರು.ಜೆಡಿಎಸ್ಜಿಲ್ಲಾಧ್ಯಕ್ಷಬಿ.ಮುನೇಗೌಡ,ತಾ. ಅಧ್ಯಕ್ಷ ಆರ್.ಮುನೇಗೌಡ, ಕಾರ್ಯಾಧ್ಯಕ್ಷ ಲಕ್ಷ ¾ಣ್, ಪ್ರಧಾನಕಾರ್ಯದರ್ಶಿ ಜಿ.ಎ.ರವೀಂದ್ರ, ತಾಪಂ ಮಾಜಿಸದಸ್ಯ ಎಸ್.ಮಹೇಶ್, ಮಾಜಿ ಉಪಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ,ಪಿಎಲ್ಡಿಬ್ಯಾಂಕ್ಅಧ್ಯಕ್ಷಮುನಿರಾಜು,ತಾಲೂಕು ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಯುವ ಜೆಡಿಎಸ್ಅ«Âಕ್ಷ ಆರ್.ಭರತ್ಕುಮಾರ್, ಪ್ರಧಾನಕಾಯದರ್ಶಿ ಹೊಸಹಳ್ಳಿ ಟಿ.Ãವಿ, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷನೆರಗನಹಳ್ಳಿ ಶ್ರೀನಿವಾಸ್, ಮುಖಂಡರಾದ ಹುರುಳುಗುರ್ಕಿ ಶ್ರೀನಿವಾಸ್,ಜಯರಾÊುಯ Â, ಸೊಣ್ಣೇಗೌಡ,ಸೋÊುಶೆ àಖರ್, ವೆಂಕಟೇಶ್, ಶ್ರೀನಿವಾಸಮೂರ್ತಿ, ಶಿವಾನಂದ್, ಎ.ಇ.ಇ.ಕೃಷ್ಣಪ್ಪ, ಎಂಜಿನಿಯರ್ನಾರಾಯಣಸ್ವಾಮಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ನೆಲಮಂಗಲ: ಸಾಹಿತ್ಯ ಸಮ್ಮೇಳನ- ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡಲಿ
MUST WATCH
ಹೊಸ ಸೇರ್ಪಡೆ
2006ರ ನಕಲಿ ಎನ್ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ