Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ವೈದೇಹಿ ಕವನ ಸಂಭ್ರಮ
  • ‘ವೈದೇಹಿ’ ಕಾವ್ಯನಾಮದಿಂದಲೇ ಕನ್ನಡಿಗರಿಗೆಲ್ಲ ಸುಪರಿಚಿತರಾಗಿರುವ ಲೇಖಕಿ ಜಾನಕಿ ಶ್ರೀನಿವಾಸ ಮೂರ್ತಿ... ಕವನಗಳೊಂದಿಗೆ.

    • Udayavani | May 05, 2011


      ‘ವೈದೇಹಿ’ ಕಾವ್ಯನಾಮದಿಂದಲೇ ಕನ್ನಡಿಗರಿಗೆಲ್ಲ ಸುಪರಿಚಿತರಾಗಿರುವ ಲೇಖಕಿ ಜಾನಕಿ ಶ್ರೀನಿವಾಸ ಮೂರ್ತಿ... ಒಂದಷ್ಟು ಕವನಗಳೊಂದಿಗೆ...

      ವೈದೇಹಿಯವರು 2011ನೇ ಸಾಲಿನ 'ಮಾಸ್ತಿ' ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಡಾ| ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಪ್ರಶಸ್ತಿ ಸಮಿತಿಯು ಜೂನ್‌ನಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭದಲ್ಲಿ, ಸಾಹಿತ್ಯದ ಮೂಲಕವೇ ವೈದೇಹಿಯವರನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನ ಇದು.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus