Nepali ಭಾಷೆಯಲ್ಲಿ ಪ್ರಕಟವಾಗಿವೆ 2 ಪ್ರಾಚೀನ ರಾಮಾಯಣ ಕೃತಿಗಳು!


Team Udayavani, Jan 8, 2024, 5:51 AM IST

1-sadsadas

ರಾಮಾಯಣ ಇಂದು ಕೇವಲ ಭಾರತದ ಮಹಾ ಕೃತಿಯಾಗದೇ ವಿಶ್ವಾದ್ಯಂತ ವಿವಿಧ ದೇಶಗಳಲ್ಲಿ, ವಿವಿಧ ಭಾಷೆಗಳಲ್ಲಿ ಇದನ್ನು ಅನುವಾದಿಸಿ ಅಳವಡಿ ಸಿಕೊಳ್ಳಲಾಗಿದೆ. ಅಲ್ಲದೇ ಶ್ರೀರಾಮನಿಗಾಗಿಯೇ ದೇಗುಲಗಳನ್ನು ನಿರ್ಮಿ ಸಲಾಗಿದೆ. ಶ್ರೀಲಂಕಾ ಸೇರಿದಂತೆ ನೇಪಾಲ, ಮ್ಯಾನ್ಮಾರ್‌, ಇಂಡೋ ನೇಷ್ಯಾ, ಕಾಂಬೋಡಿಯಾ ಹಾಗೂ ಇತರ ದೇಶಗಳಲ್ಲಿ ರಾಮಾಯಣದ ಕುರುಹು ಗಳು ಹಾಗೂ ಅಲ್ಲಿನ ಸಂಸ್ಕೃತಿಯಲ್ಲಿ ರಾಮಾಯಣ ಒಳಗೊಂಡಿರುವುದನ್ನು ನಾವು ಕಾಣಬಹುದಾಗಿದೆ.

ಸೀತಾಮಾತೆ, ಜಾನಕಿಯ ಜನ್ಮಸ್ಥಳ ವೆಂದೇ ಹೇಳಲಾಗುವ ನೇಪಾಲ ದಲ್ಲಿಯೂ ರಾಮಾಯಣ ಕೃತಿಗಳು ಲಭ್ಯವಿವೆ. ರಾಮಾಯಣದ ಅತೀ ಹಳೆಯ ಪ್ರತಿಯು ನೇಪಾಲದಲ್ಲಿ ದೊರಕಿ ದೆ. 19ನೇ ಶತಮಾನದ ಮಧ್ಯ ಭಾಗ ಮತ್ತು 20ನೇ ಶತಮಾನದ ಆರಂಭದಲ್ಲಿ ನೇಪಾಲದಲ್ಲಿ ರಾಮಾಯಣ ಸಂಬಂಧಿ ಎರಡು ಕೃತಿಗಳು ರಚನೆಯಾಗಿದ್ದವು.
ಆದಿಕವಿ ಭಾನುಭಕ್ತ ಆಚಾರ್ಯರಿಂದ ರಚಿತವಾದ “ಭಾನುಭಕ್‌¤ಕೋ ರಾಮಾ ಯಣ’ ವು ನೇಪಾಲಿ ಭಾಷೆಯ ಮೊದಲ ಮಹಾಕಾವ್ಯವಾಗಿದೆ ಹಾಗೂ ಅತ್ಯಂತ ಪ್ರಸಿದ್ಧವಾದ ಕೃತಿಯಾಗಿದೆ. ಈ ಕಾರಣ ದಿಂದ ಭಾನುಭಕ್ತನನ್ನು ಆದಿ ಕವಿ ಎಂದೇ ಕರೆಯಲಾಗಿದೆ.

ಇನ್ನೊಂದು ಮಹಾಕವಿ ಸಿದ್ಧಿಃದಾಸ ಮಹಾಜು ಅವರಿಂದ ನೇಪಾಲಿ ಭಾಷೆ ಯಲ್ಲಿ ರಚಿಸಲಾದ ಸಿದ್ಧಿ ರಾಮಾಯಣವು ನೇಪಾಲಿ ಭಾಷೆಯ ಪುನರುಜ್ಜೀವನದಲ್ಲಿ ಅತ್ಯಂತ ಮಹತ್ತರವಾದ ಪ್ರಭಾವವನ್ನು ಬೀರಿದೆ ಎಂದು ಹೇಳಲಾಗುತ್ತದೆ.
ನೇಪಾಲದ ಸಂಸ್ಕೃತಿ ಯಲ್ಲೂ ರಾಮಾಯಣ ಹಾಸು ಹೊಕ್ಕಾಗಿದೆ. ಪ್ರತೀ ವರ್ಷ ಭಗವಾನ್‌ ಶ್ರೀರಾಮ ಹಾಗೂ ಸೀತಾ ಮಾತೆಯ ವಿವಾಹದ ಸಂಕೇತವಾಗಿ “ಬಿಬಾಹ ಪಂಚಮಿ’ ಎಂಬ ಹಬ್ಬವನ್ನು ಆಚರಿ ಸಲಾಗುತ್ತದೆ.

ಜನಕಪುರ: ನೇಪಾಲದ ಧಾನುಷಾ ಜಿಲ್ಲೆಯಲ್ಲಿ ಜನಕ್‌ಪುರ್‌ಧಾಮ್‌ ಅಥವಾ ಜನಕಪುರ ವೆಂಬ ನಗರವಿದೆ. ಸೀತಾಮಾತೆಯ ತಂದೆ, ಜನಕ ಈ ಸ್ಥಳದ ರಾಜನಾಗಿದ್ದ ಹಾಗೂ ಈ ಪುಣ್ಯಭೂಮಿಯಲ್ಲೇ ಜನಕನಿಗೆ ಸೀತೆ ದೊರಕಿದ್ದು ಎಂಬ ನಂಬಿಕೆ ಇಲ್ಲಿನ ರಾಮಭಕ್ತರದ್ದಾಗಿದೆ. ಈ ನಗರದಲ್ಲಿ ಸೀತೆ ಹಾಗೂ ರಾಮರ ದೇಗುಲಗಳಿವೆ. ಜನಕಪುರ ನಗರದ ಮಧ್ಯದಲ್ಲಿ ಜಾನಕಿ ಮಂದಿರವಿದ್ದು ನೇಪಾಲದ ಅತೀ ದೊಡ್ಡ ಮಂದಿರಗಳಲ್ಲಿ ಒಂದಾಗಿದೆ. ಇಲ್ಲಿ ಇರುವ ಸೀತೆಯ ವಿಗ್ರಹವು ಹೂವಿನ ಆಕಾರದಿಂದ ಆವೃತವಾಗಿದ್ದು, ಅಯೋಧ್ಯೆಯ ಸರಯೂ ನದಿಯ ಸಮೀಪದಲ್ಲಿ ಇದು ದೊರಕಿದೆ ಎಂದು ಹೇಳಲಾಗುತ್ತದೆ. ಇದರ ಪಕ್ಕದಲ್ಲೇ ಶ್ರೀರಾಮ ಹಾಗೂ ಸಹೋದರರ ಪ್ರತಿಮೆಗಳನ್ನು ಕಾಣಬಹುದು. ಈ ಮಂದಿರದ ಪಕ್ಕದಲ್ಲೇ ರಾಮ ಸೀತಾ ವಿಹಾರ ಮಂದಿ ರವಿದೆ. ಇನ್ನು ಈ ನಗರದ ಅತೀ ಹಳೆಯ ದೇಗುಲ ಶ್ರೀ ರಾಮ ದೇಗುಲದಲ್ಲಿ 200ಕ್ಕಿಂತಲೂ ಅಧಿಕ ಪವಿತ್ರ ಕೊಳಗಳಿವೆ.

 

ಟಾಪ್ ನ್ಯೂಸ್

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!

Madikeri ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.