Tourism day: ಕುದುರೆಮುಖ ರಾಷ್ಟ್ರೀಯ ಉದ್ಯಾನವನ-ಪ್ರಕೃತಿ ಸೌಂದರ್ಯದ “ಗಂಗಡಿಕಲ್”‌ ಚಾರಣ


Team Udayavani, Sep 27, 2023, 9:30 AM IST

Tourism day: ಕುದುರೆಮುಖ ರಾಷ್ಟ್ರೀಯ ಉದ್ಯಾನವನ-ಪ್ರಕೃತಿ ಸೌಂದರ್ಯದ “ಗಂಗಡಿಕಲ್”‌ ಚಾರಣ

2023ರ ಜೂನ್ ತಿಂಗಳು ಬೇಸಿಗೆ ಮುಗಿದು ಮಳೆಗಾಲದ ಸಮಯ. ನಾನು ಮತ್ತು ನನ್ನ ಗೆಳೆಯರು ಯಾವುದಾದರೂ ಸುಂದರವಾದಂತಹ ಚಾರಣಕ್ಕೆ ಹೋಗಬೇಕೆಂದು ಸಿದ್ದರಾಗಿದ್ದೆವು .ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬಹಳ ಪ್ರಸಿದ್ಧ ವಾಗಿರುವಂತಹ ಕುದುರೆಮುಖ ಚಾರಣವನ್ನು ನಾವೆಲ್ಲರೂ ಕೇಳಿರುತ್ತೇವೆ. ಆದರೆ ಈ ಗಂಗಡಿಕಲ್ ಚಾರಣವು ಅತಿ ಕಡಿಮೆ ಪ್ರಸಿದ್ಧವಾದ ಚಾರಣವಾಗಿದೆ. ಅತೀ ಸುಂದರವಾದ ಚಾರಣವೂ ಕೂಡ

ಹೌದು! ನಾನು ಮತ್ತು ನನ್ನ ಗೆಳೆಯರು ಜೂನ್ ತಿಂಗಳಲ್ಲಿಯೇ ಈ ಚಾರಣಕ್ಕೆ ಹೊರಟೆವು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅನುಮತಿಯನ್ನು ಪಡೆದು ಗಂಗಡಿಕಲ್ ಚಾರಣವನ್ನು ಶುರುಮಾಡಿದೆವು. ಶುರು ಮಾಡಿದ ಕೂಡಲೇ ಜಿಗಣೆಗಳ ಕಾಟ ಶುರುವಾಯಿತು. ಅದನ್ನು ಲೆಕ್ಕಿಸದೆ ನಾವು ನಮ್ಮ ಚಾರಣವನ್ನು ಮುಂದುವರಿಸಿದೆವು .ಚಾರಣ ಹೋಗುತ್ತಿದ್ದ ಹಾಗೆ ಸ್ವಲ್ಪ ಕಷ್ಟಕರ ಎನಿಸತೊಡಗಿತು ಮಳೆ ಜೋರು ಬರುತ್ತಿದ್ದರಿಂದ ಕಲ್ಲು ಬಂಡೆಗಳು ಜಾರುತ್ತಿತ್ತು.ಆದರೂ ನಾವು ನಮ್ಮ ಚಾರಣವನ್ನು ನಿಲ್ಲಿಸದೆ ಮುಂದೆ ಹೋದೆವು, ಸುಮಾರು ಒಂದೂವರೆ ಗಂಟೆ ನಂತರ ಪರ್ವತಕ್ಕೆ ಬಂದು ತಲುಪಿದೆವು. ಲಕ್ಯಾ ಅಣೆಕಟ್ಟು ಹಿನ್ನೀರು ಕುದುರೆಮುಖ ಪರ್ವತಗಳು ಮತ್ತು ಕಣಿವೆಯ ಅದ್ಭುತ ನೋಟ ನೋಡಿ ನಮಗೆ ಆದ ಸಂತೋಷ ಅಷ್ಟಿಷ್ಟಲ್ಲ . ಅರ್ಧ ಗಂಟೆ ಅಲ್ಲಿ ಕಾಲ ಕಳೆದ ನಂತರ ಮಂಜು ಆವರಿಸತೊಡಗಿತು ಜೋರಾಗಿ ಮಳೆ ಕೂಡ ಬಂತು ಬೇಗನೆ ಅಲ್ಲಿಂದ ಹೊರಟೆವು ಪರ್ವತಕ್ಕೆ ಹೋದದ್ದು ಸಾರ್ಥಕವಾಯಿತು ಎಂದು ನನಗನಿಸಿತು.

ಈ ಚಾರಣವು ಸುಮಾರು ಎಂಟು ಕಿಲೋಮೀಟರ್ ಚಾರಣವಾಗಿದೆ .ಈ ಗಂಗಡಿಕಲ್ ಪರ್ವತವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹದಿಮೂರು ಶಿಖರಗಳಲ್ಲಿ ಒಂದಾಗಿದೆ. ಈ ಚಾರಣಕ್ಕೆ ಕುದುರೆಮುಖ ಟೌನಲ್ಲಿ ಅನುಮತಿಯನ್ನು ಪಡೆಯಬೇಕು ಒಬ್ಬರಿಗೆ ತಲಾ 475 ಮೊತ್ತವನ್ನು ವಿಧಿಸುತ್ತಾರೆ, ಮತ್ತೆ ಮಾರ್ಗದರ್ಶಕರನ್ನು ನಮ್ಮ ಜೊತೆ ಕಳುಹಿಸಿ ಕೊಡುತ್ತಾರೆ. ಈ ಚಾರಣಕ್ಕೆ ಅನುಮತಿಯನ್ನು ಇತ್ತೀಚಿಗೆ ಕೊಡಲು ಆರಂಭಿಸಿದ್ದಾರೆ .ಈ ಚಾರಣಕ್ಕೆ ಹೋಗುವವರಲ್ಲಿ ನನ್ನದೊಂದು ವಿನಂತಿ ಕಸಗಡ್ಡಿಗಳನ್ನು ಹಾಕದೆ ಪ್ರಕೃತಿಯನ್ನು ಉಳಿಸಿ ಬೆಳಸಿ …

-ಅನಿರುದ್ಧ ರಾವ್.

ಟಾಪ್ ನ್ಯೂಸ್

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.