ಯೋಗ, ಯೋಗಿ ಮತ್ತು ಧ್ಯಾನ ಯೋಗ


Team Udayavani, Jun 21, 2019, 10:24 AM IST

manipal-tdy-3

ಮಾನವರು ಜ್ಞಾನವನ್ನು ಗಳಿಸಿ, ಅದನ್ನು ಮುಂದಿನ ಪೀಳಿಗೆಗೆ ಕೊಡುವ ಭಾಗ್ಯಶಾಲಿಗಳು. ಭಗವಾನ್‌ ಕೃಷ್ಣನು ಅರ್ಜುನನಿಗೆ, ‘ಯೋಗದ ಪರಂಪರೆಯು ಅನಾದಿಕಾಲದಿಂದಲೂ ಹರಿದು ಬಂದಿದೆ. ನಾನು ವಿವಸ್ವನಿಗೆ ಬೋಧಿಸಿದೆ. ವಿವಸ್ವಸು ಮನುವಿಗೆ ಬೋಧಿಸಿದನು. ಮನು ಇಕ್ಷ್ವಾಕುವಿಗೆ ಬೋಧಿಸಿದ. ನಂತರ ಈ ಜ್ಞಾನವು ಇತರ ರಾಜರ್ಷಿಗಳ ಬಳಿ ತಲುಪಿತು. ಯೋಗದ ಈ ಜ್ಞಾನವನ್ನು ಈಗ ನಾನು ನಿನಗೆ ನೀಡುತ್ತಿರುವೆ’ ಎಂದ. ಯೋಗಿಯ ಲಕ್ಷಣವನ್ನು ಕೃಷ್ಣನು ಬಲು ಸುಂದರವಾಗಿ ವಿವರಿಸಿದ್ದಾನೆ. ಎಲ್ಲಾ ಸಂಕಲ್ಪಗಳನ್ನು ತ್ಯಜಿಸಿ ಧ್ಯಾನದಲ್ಲಿ ಕುಳಿತುಕೊಳ್ಳಬಲ್ಲವರೇ ಯೋಗಿ, ಮಗುವಿನಂಥ ಮುಗ್ಧತೆ ಪಡೆದು, ವರ್ತಮಾನದಲ್ಲಿ ಇರಬಲ್ಲವರೇ ಯೋಗಿ. ಯೋಗ ಎಂದರೆ ನಿಜವಾಗಿಯೂ ಏನನ್ನೂ ಮಾಡದಿರುವುದು, ಕೇಂದ್ರದಲ್ಲಿರುವುದು.

ಆದರೆ, ಯೋಗದ ಮಾರ್ಗದಲ್ಲಿ ಹೊಕ್ಕಬೇಕೆಂದರೆ ಕರ್ಮ ಮಾಡಬೇಕು. ಕೃಷ್ಣನ ಮಾತು ಈ ರೀತಿಯ ಗೊಂದಲದಿಂದ ತುಂಬಿರುತ್ತದೆ. ಸೋಂಬೇರಿಗಳ ಮನಸ್ಸು ಧ್ಯಾನದಲ್ಲಿ ಹೊಕ್ಕುವು ದಿಲ್ಲ. ದೇಹ ಚಡಪಡಿಸಿದರೂ, ಸ್ತಬ್ಧವಾಗಿ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೂ ಯೋಗ‌ ಸ್ಥಿತಿಗೆ ಹೊಕ್ಕಲು ಸಾಧ್ಯವಿಲ್ಲ.

ಯೋಗವು ವಿಪರೀತ ಕೆಲಸ ಮಾಡುವವರಿಗೆ, ವಿಶ್ರಮಿಸಲಾಗದವರಿಗೆ, ಸೋಂಬೇರಿಗಳಿಗೆ, ವಿಪರೀತ ತಿನ್ನುವವರಿಗೆ, ಬಹಳ ಉಪವಾಸ ಮಾಡುವವರಿಗೆ ಆಗುವುದಿಲ್ಲ. ಯುಕ್ತಾಹಾರ ವಿಹಾರಸ್ಯ-ಯೋಗಿಯು ಚಟುವಟಿಕೆ ಮತ್ತು ವಿಶ್ರಾಂತಿಯ ನಡುವೆ ಸಮತೋಲನ ಹೊಂದಿರುತ್ತಾನೆ ಎಂದ ಕೃಷ್ಣ. ‘ಸನೈಃ ಸನೈರ್‌ ಉಪರಮೇದ್‌’ – ನಿಧಾನವಾಗಿ, ಕ್ರಮೇಣವಾಗಿ ಈ ಪಥದಲ್ಲಿ ನಡೆಯಿರಿ ಎಂದ. ‘ಅಭ್ಯಾಸೇನ ತುಕೌಂತೇಯ, ವೈರಾಗ್ಯೇಣ ಚ ಗೃಹ್ಯತೆ’ – ಅಭ್ಯಾಸದಿಂದ, ವೈರಾಗ್ಯದಿಂದ ಇದು ಸಿದ್ಧಿಸುತ್ತದೆ ಎಂದ ಕೃಷ್ಣ. ‘ಸಮಾಜದಲ್ಲಿ ಅನೇಕ ಕರ್ಮ ಯೋಗಿಗಳಿದ್ದಾರೆ, ಆದರೆ ಅಲ್ಲಿ ಇಲ್ಲಿ ಹೊರಡುವ ಮನಸ್ಸನ್ನು ತಂದು ನನ್ನ ಮೇಲಿರಿಸಿ, ನನ್ನನ್ನು ಪಡೆ, ನನ್ನನ್ನು ನಿನ್ನ ಹೃದಯದಲ್ಲಿ ಸದಾ ಇಟ್ಟುಕೊ’ ಎಂದು ಧ್ಯಾನ ಯೋಗವನ್ನು ಕೃಷ್ಣ, ಅರ್ಜುನನಿಗೆ ಬೋಧಿಸಿದ.

 

● ಶ್ರೀ ಶ್ರೀ ರವಿಶಂಕರ ಗುರೂಜಿ

ಟಾಪ್ ನ್ಯೂಸ್

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.