Ramayana puppetry: ರಾಮಾಯಣ ಬೊಂಬೆಯಾಟ ಮಲೇಷ್ಯಾದಲ್ಲಿ ಜನಪ್ರಿಯ


Team Udayavani, Jan 19, 2024, 10:50 AM IST

Ramayana puppetry: ರಾಮಾಯಣ ಬೊಂಬೆಯಾಟ ಮಲೇಷ್ಯಾದಲ್ಲಿ ಜನಪ್ರಿಯ

ಜಾವನೀಜ್‌ ವ್ಯಾಪಾರಸ್ಥರು ತಮ್ಮ ವೇಯಾಂಗ್‌ ಕುಲಿಟ್‌ ಎಂದು ಕರೆಯುವ ನಾಟಕ ಪ್ರದರ್ಶನಕ್ಕಾಗಿ ಮಲೇಷ್ಯಾಕ್ಕೆ ಭೇಟಿ ಕೊಟ್ಟ ವೇಳೆ ರಾಮಾಯಣವು ಮಲೇಷ್ಯಾವನ್ನು ತಲುಪಿತು. ಮಲೇಷ್ಯಾದ ಆಡಳಿತದ ವ್ಯವಸ್ಥೆ ಹಾಗೂ ರಾಜತಾಂತ್ರಿಕ ವಿಚಾರಗಳ ಪರಿಕಲ್ಪನೆಗಳಲ್ಲಿ ಮಾದರಿಯ ಬದಲಾವಣೆಗಳನ್ನು ಮಾಡಿಕೊಳ್ಳುವಲ್ಲಿ ರಾಮಾಯಣವು ಬಹುದೊಡ್ಡ ಪಾತ್ರವನ್ನು ವಹಿಸಿದೆ. ಅಲ್ಲಿನ ಸ್ಥಳೀಯ ರಾಜಕೀಯ ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೆ ತಕ್ಕಂತೆ ಮಲೇಷ್ಯಾ ಆವೃತ್ತಿಯ ರಾಮಾಯಣದಲ್ಲಿ ಬಹಳಷ್ಟು ಬದಲಾವಣೆಗಳು° ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. ಮಲೇಷ್ಯಾದ ಜನರು ಇಸ್ಲಾಂ ಧರ್ಮವನ್ನು ಪಾಲಿಸುವುದರಿಂದ ಧಾರ್ಮಿಕ ನಂಬಿಕೆಗಳೂ ಈ ಬದಲಾವಣೆಯ ಮೇಲೆ ಪರಿಣಾಮ ಬೀರಿದೆ. ಮಲೇ ಷ್ಯಾದಲ್ಲಿ ಸಾಹಿತ್ಯಿಕ ಹಾಗೂ ಜಾನಪದ ಶೈಲಿಯ ರಾಮಾಯಣವನ್ನು ಕಾಣಬಹುದು.

ಹಿಕಾಯತ್‌ ಸೆರಿ ರಾಮಾ ಇದು ಹಿಂದೂ ರಾಮಾಯಣದ ಮಲೇಷ್ಯಾ ಭಾಷೆಯಲ್ಲಿರುವ ಕೃತಿ. ಇದು ಹಿಕಾಯತ್‌ ವಿಧದಲ್ಲಿದೆ. ಹಿಕಾಯತ್‌ ಸೆರಿ ರಾಮಾವು ಲಿಖೀತ ಹಾಗೂ ಮೌಖೀಕ ರೂಪದಲ್ಲಿದೆ. ವಾಲ್ಮೀಕಿ ರಾಮಾಯಣದ ಕತೆಯ ರೂಪದಲ್ಲೇ ಈ ಕೃತಿಯಿದ್ದು, ಪಾತ್ರಗಳ ಹೆಸರನ್ನು ಅಲ್ಲಿನ ಪ್ರದೇಶಕ್ಕೆ ಅನುಗುಣವಾಗಿ ಬದಲಾಯಿಸಲಾಗಿದೆ. ಹಿಕಾಯತ್‌ ಸೆರಿ ರಾಮಾದ ಮೂಲ ಉದ್ದೇಶವು ನೀತಿ, ಪ್ರೀತಿ, ನಿಷ್ಠೆ ಹಾಗೂ ನಿಸ್ವಾರ್ಥ ಭಕ್ತಿಯ ಆದರ್ಶಗಳನ್ನು ಜನರಿಗೆ ತೋರಿಸುವುದಾಗಿದೆ.

ಜಾನಪದ ಆವೃತ್ತಿಯ ರಾಮಾಯಣದಲ್ಲಿ ನೃತ್ಯದ ಮೂಲಕ ರಾಮಾಯಣವನ್ನು ಪ್ರಸ್ತುತ ಪಡಿಸಲಾಗುತ್ತದೆ. ಕಥಾರೂಪಕದಲ್ಲಿ ಪರಿಣಿತಿ ಹೊಂದಿದ ಕಲಾವಿದರು ಸಾಮನ್ಯವಾಗಿ ಇದರ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ವೆಯಾಂಗ್‌ ಕುಲಿತ್‌ ಸಿಯಾಮ್‌ ಎನ್ನುವ ನೆರಳುಬೆಳಕಿನ ಆಟವು ಇಲ್ಲಿನ ಬಹಳ ಪ್ರಮುಖ ಪ್ರದರ್ಶನವಾಗಿದೆ. ಇದನ್ನು ಹಿಕಾಯತ್‌ ಮಹಾರಾಜಾ ವಾನಾ ಎಂದು ಕರೆಯಲಾಗುತ್ತದೆ. ಇದನ್ನು ಮಲೇಷ್ಯಾ ಹಾಗೂ ಥೈಲ್ಯಾಂಡ್‌ನ‌ ಗಡಿಯಲ್ಲಿರುವ ಕೆಲಾಟ್ನಾನ ರಾಜ್ಯದಲ್ಲಿ ಹೆಚ್ಚು ಪ್ರದರ್ಶಿಸಲಾಗುತ್ತದೆ. ಇಸ್ಲಾಂ ಧರ್ಮದವರು ಹೆಚ್ಚು ವಾಸಿಸುವ ಈ ಭಾಗವು ಮಲೇಷ್ಯಾದ ನೆರಳುಬೆಳಕಿನ ಬೊಂಬೆಯಾಟದ ಪ್ರಮುಖ ನೆಲೆಯಾಗಿದೆ. ಇಲ್ಲಿ ಬೊಂಬೆಯಾಟವನ್ನು ಪ್ರದರ್ಶಿಸುವ ಹೆಚ್ಚಿನವರು ಇಸ್ಲಾಂ ಧರ್ಮದವರೇ ಆಗಿದ್ದಾರೆ. ವರ್ಷಕ್ಕೆ ಅಂದಾಜು 200ರಿಂದ 300 ಪ್ರದರ್ಶನಗಳನ್ನು ನೀಡುತ್ತಾರೆ. ವಿವಿಧ ಪ್ರದೇಶಕ್ಕೆ ತಕ್ಕಂತೆ ಕತೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಹೋಗುತ್ತಾರೆ. ಕಲಾವಿದರು ರಾಮಾಯಣದ ಅತ್ಯಂತ ರೋಚಕ ಹಾಗೂ ಪ್ರಮುಖ ಭಾಗಗಳನ್ನು ಆಯ್ಕೆ ಮಾಡಿ ಪ್ರದರ್ಶನ ನೀಡುತ್ತಾರೆ. ಉದಾಹರಣೆಗೆ ಸೀತಾ- ರಾಮಾ ಕಲ್ಯಾಣ, ಸೀತಾ ಅಪಹರಣ, ರಾಮ – ರಾವಣ ಯುದ್ಧ ಹೀಗೆ ಮುಂತಾದವು.

ಮಲೇಷ್ಯಾದಲ್ಲಿ ರಾಮಾಯಣವು ಹೆಚ್ಚಾಗಿ ಮನೋರಂಜನೆಯ ಹಾಗೂ ಸಾಮಾಜಿಕ ಜ್ಞಾನದ ಭಾಗವಾಗಿ ಉಪಯೋಗಿಸಲಾಗುತ್ತದೆ. ಮಲೇಷ್ಯಾದಲ್ಲಿ ರಾಮನನ್ನು ನೀತಿವಂತ ಮಾನವನ ಮಾದರಿಯೆಂದು ನೋಡಲಾಗುತ್ತದೆ. ಈ ಗುಣದಿಂದಲೇ ಅವನು ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಿ ಜಯಿಸಿದನು ಎಂದು ನಂಬಲಾಗುತ್ತದೆ. 1989ರಲ್ಲಿ ಮಲೇಷ್ಯಾದ ಅತೀ ದೊಡ್ಡ ರಾಮನ ದೇಗುಲವನ್ನು ಇಲ್ಲಿನ ಪೆರಾಕ್‌ ರಾಜ್ಯದಲ್ಲಿ ನಿರ್ಮಿಸಲಾಗಿದೆ. ದೇಗುಲವು ರಾಮನ ಕಥೆಗೆ ಸಂಬಂಧಿಸಿದ 1001 ಶಿಲ್ಪಕಲೆ ಹಾಗೂ ಚಿತ್ರಗಳನ್ನು ಹೊಂದಿದೆ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.