ಯುವಕರ ಎದೆಯಲ್ಲಿ ಕಚಗಳಿಯ “ಫೈರ್’ ಹಚ್ಚಿದ ಚಂದನ್ ಶೆಟ್ಟಿ: Watch


Team Udayavani, Aug 28, 2018, 4:16 PM IST

fire.jpg

ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿಯ “3ಪೆಗ್’, “ಹಾಳಾಗೋದೆ’, “ಚಾಕ್ಲೇಟ್ ಗರ್ಲ್’, “ಟಕಿಲ’, ಮತ್ತು “ಟಾಪ್ ಟು ಬಾಟಮ್ ಗಾಂಚಾಲಿ’ ರ‍್ಯಾಪ್ ಸಾಂಗ್ ದಾಖಲೆಯ ಬೆನ್ನಲ್ಲೇ ಇದೀಗ “ಫೈರ್’ ಎಂಬ ಹೊಸ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಇದುವೆರೆಗೆ 6 ಲಕ್ಷಕ್ಕೂ ಹೆಚ್ಚು ರ‍್ಯಾಪ್‍ಪ್ರಿಯರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. 

ಈ ಹಾಡಿಗೆ ಸಂಗೀತ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರೇ ನೀಡಿದ್ದಾರೆ. ಈ ಹಿಂದಿನಂತೆ ಇಲ್ಲಿಯೂ ಚಂದನ್ ಮ್ಯೂಸಿಕ್ ಮತ್ತು ಲಿರಿಕ್ಸ್ ಗಮನ ಸೆಳೆಯುತ್ತದೆ. “ಟಕಿಲ’, “ಟಾಪ್ ಟು ಬಾಟಮ್ ಗಾಂಚಾಲಿ’ ಹಾಡಿನ ಬಳಿಕ ಚಂದನ್ “ಫೈರ್’ ಲಿರಿಕಲ್ ವಿಡಿಯೋ ಹಾಡನ್ನು ಮಾಡಿದ್ದು, ಮತ್ತೊಮ್ಮೆ ಯುವಕರ ಎದೆಯಲ್ಲಿ ಕಚಗಳಿಯ ಫೈರ್ ಹಚ್ಚಿದ್ದಾರೆ. ಚಂದನ್ ಶೆಟ್ಟಿಯ “ಫೈರ್’ ರ‍್ಯಾಪ್ ಸಾಹಿತ್ಯ ಇಲ್ಲಿದೆ.

ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire

ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ 
ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ 
ಹಾಡುತೀನಿ ಕೇಳಿ ಕನ್ನಡ Rap 
ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap 

ಕಾಣಲೇ ಬೇಕು ದೊಡ್ಡ ಕನಸ 
ನನಸು ಮಾಡಬೇಕಂದ್ರೆ ಮಾಡು ಕೆಲಸ 
ದಿವಸ ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ 
ದುಡಿತಿರು ನಿಂಗೆ ಗೊತಿಲ್ದಂಗೆ ನೀ King ಆಗುವೆ 

ಬೇಜಾರು ಆಗಬೇಡಿ ಗೆಳೆಯರೇ 
ಭಗವಂತ 
ನಮಗಂತ ಲೈಫು ಕೊಟ್ಟವರೇ 
ಹಂಗಂತ 
ಬೇಡದನ್ನ ಮಾಡಿ Time Waste ಮಾಡಬೇಡ 
ಶತ್ರುಗೆ ಆಗಲಿ ಕೆಟ್ಟದನ್ನ ಬಯಸಬೇಡ 
ಕೇಳುತ್ತೀರೋ ಕಿವಿ ನಿಮ್ದು
ಹೌದಪ್ಪ 
ಹಾಡುತ್ತೀರೋ ಬಾಯಿ ನಂದು 
ಹಾಡಪ್ಪ 
ಎಲ್ಲರೂ ಇಂದು ಖುಷಿಯಲ್ಲಿ ಮಿಂದು 
ಪ್ರೀತಿಇಂದ ಕನ್ನಡದ ದೀಪವನು ಹಚ್ಚಬನ್ನಿ 
Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire

ಹಾಡಿದುನ್ನೇ ಹಾಡಿ ನಂಗು ಸಾಕಾಗಿದೆ 
ಕೇಳಿದುನ್ನೇ ಕೇಳಿ ನಿಮಗೂ Bore ಆಗಿದೆ
ಹಾಡುತೀನಿ ಕೇಳಿ ಕನ್ನಡ Rap 
ನಿಮಗೆ ಇಷ್ಟ ಆಗದಿದ್ರೂ ಒಮ್ಮೆ ಹೊಡಿರಿ Clap 

ನ ತುಂಬ ಸಲ ಒಂದೇ ಕನಸು ಕಂಡಿದಿದ್ದೆ 
ನನ್ ಹಾಡು ಪರ್ದೆಸದಲ್ಲಿ Play ಆಗಬೇಕೆಂದು 
ಹಾಗೆಯೆ ಬೇರ್ ಬೇರೆ ದೇಶದ ಪ್ರಜೆಗಳ್ಳೆಲ್ಲ
ಕನ್ನಡ ಹಾಡನ್ನು ಕೇಳಿ ಎಲ್ಲ ಖುಷಿಯಾಗುತ 
ಕೂಡಿ ನಲಿದು ತಾಳಕ್ಕೆ ಕುಣಿದು 
ಅಹ್ ಹ ಕನ್ನಡವೇ ಸತ್ಯ ಅಂತ ಮೆರೆದು 
ಆ ಮರಳುಗಾಡಿನಲ್ಲಿ ಆ ಗುಡ್ಡಗಾಡಿನಲ್ಲಿ 
ಆ ಬಯಲುಸೀಮೆಯಲ್ಲಿ ಆ ಬರಡುಭೂಮಿಯಲ್ಲಿ 
ಆ ದೊಡ್ಡ ದೇಶದಿಂದ ಈ ಚಿಕ್ಕ ಹಳ್ಳಿವರೆಗೂ 
ಅಹ್ ಹ ಎಲ್ಲೆಲ್ಲೂ ಕನ್ನಡವೇ ಹರಿದಾಡಿದೆ 
ನಂಗೆ ಖುಷಿಯೋ ತುಂಬಾನೇ ಖುಷಿಯೋ
ನನ್ನಾಸೆ ತೀರಿತೆಂದು ಬಹಳಾನೇ ಖುಷಿಯೋ

ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire

ನಮಜ್ಜಿ ಹಾಡ್ತಿದ್ರು ಬಾಯಿತುಂಬ ಜಾನಪದ 
ಕನ್ನಡನಾಡಲ್ಲಿ ಈಗ ಬರಿ Rap ಪದ 
ಹಾಡುತಿರೋದು ನಾನು ಕನ್ನಡ Rap
ನಿಮಗೆ ಇಷ್ಟವಾಗದಿದ್ರೂ ಒಮ್ಮೆ ಹೊಡಿರಿ Clap
ಭಗವಂತ ಕೊಟ್ಟಿರೋ ಲೈಫು ಒಂದೇ
ಶುರುಮಾಡುನಿ ಕೆಲ್ಸಮಾಡಕೆ ಇಂದೇ 
ಕಷ್ಟನೋ ಸುಖಾನೋ ಲಾಭಾನೂ ನಷ್ಟನೋ
ದುಡಿ ನಿಂಗೆ ಗೊತಿಲ್ದಂಗೆ ನೀ King ಆಗುವೆ
ಕೇಳುತ್ತೀರೋ ಕಿವಿ ನಿಮ್ದು
ಹೌದಪ್ಪ 
ಹಾಡುತ್ತೀರೋ ಬಾಯಿ ನಂದು 
ಹಾಡಪ್ಪ 
ಎಲ್ಲರೂ ಇಂದು ಖುಷಿಯಿಂದ ಎಂದು 
ಇರುತೀವಿ ಅಂತ ನಿಮ್ಮ ಮೇಲೆ ನೀವು ಆಣೆ ಮಾಡಿ

Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire
ಹಚ್ಚ ಬನ್ನಿ Fire 
ಬನ್ನಿ ಬನ್ನಿ ಹಚ್ಚ ಬನ್ನಿ Fire

Heyya this is ಕನ್ನಡ Rapper ಚಂದನ್ ಶೆಟ್ಟಿ
ಶಬಾಷ್ .

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.